mail-img print-img

ಅಕ್ಕ ಸಮ್ಮೇಳನಕ್ಕೆ ಕರ್ನಾಟಕದ ಕಲಾವಿದರು

ಮಂಗಳವಾರ - ಆಗಸ್ಟ್ -31-2010

ಇದೇ ಸೆಪ್ಟೆಂಬರ್‌ನಲ್ಲಿ ಅಮೆರಿಕದಲ್ಲಿ ಜರಗುವ 6ನೆ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಕರ್ನಾಟಕ ಸರಕಾರದ ವತಿಯಿಂದ ಭಾಗವಹಿಸುವ ಕವಿ, ಕಲಾವಿದರು ಮತ್ತು ಅಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಿಡುಗಡೆ ಮಾಡಿರುವ ಪ್ರತಿನಿಧಿಗಳ ಹೆಸರುಗಳು ಈ ಕೆಳಕಂಡಂತಿವೆ:

ಪಂಡಿತ ವಿನಾಯಕ ತೊರವಿ-ಹಿಂದೂಸ್ತಾನಿ ಸಂಗೀತ, ಡಾ.ಟಿ.ಎಸ್.ಸತ್ಯವತಿ -ಕರ್ನಾಟಕ ಸಂಗೀತ, ರವೀಂದ್ರ ಕಾಟೋಟಿ- ಹಾರ್ಮೊನಿಯಂ,ಪಂಡಿತ ವಿಜಯ ಹಾವನೂರ-ತಬಲಾ, ಶಂಕರ ಶಾನಭಾಗ-ಸುಗಮ ಸಂಗೀತ, ಫಕೀರೇಶ್ ಕಣವಿ-ಸುಗಮ ಸಂಗೀತ, ಎಚ್. ಫಲ್ಗುಣ-ಸುಗಮ ಸಂಗೀತ, ಶುಭಾ ಧನಂಜಯ ಮತ್ತು ತಂಡ-ನೃತ್ಯ ರೂಪಕ, ಕು. ಮಾಯಾ-ನೃತ್ಯ ರೂಪಕ, ಧನಂಜಯ-ನೃತ್ಯ ರೂಪಕ, ಡಾ. ಎಂ.ಎಂ.ಕಲಬುರ್ಗಿ-ಸಂಶೋಧನೆ, ಡಾ. ಎ.ವಿ.ನಾವಡ-ಜನಪದ, ಡಾ. ಎಚ್.ಎಂ. ಮಹೇಶ್ವರಯ್ಯ, ಧಾರವಾಡಭಾಷಾ ಅಧ್ಯಯನ, ಎಚ್.ಕೆ. ಸುಬ್ಬಯ್ಯ (ಸುಬ್ಬುಹೊಲೆಯಾರ್) - ಕವಿ, ಜರಗನಹಳ್ಳಿ ಶಿವಶಂಕರ್-ಲೇಖಕ, ಡಾ. ಮಲ್ಲಿಕಾ ಘಂಟಿ-ಲೇಖಕಿ, ಡಾ. ಕೆ.ರಾಜೇಶ್ವರಿಗೌಡ-ಲೇಖಕಿ, ತೊ. ನಂಜುಂಡಸ್ವಾಮಿ-ಜಾನಪದ ಮತ್ತು ರಂಗಗೀತೆಗಳು, ಲಕ್ಷ್ಮಣದಾಸ್‌ಜಾನಪದ ಮತ್ತು ಕೀರ್ತನೆ, ಸಿದ್ಧರಾಜಯ್ಯ- ಏಕಪಾತ್ರಾಭಿನಯ ,ಕೆ. ಪ್ರತಿಭಾ ನಾರಾಯಣಪ್ಪ- ಏಕಪಾತ್ರಾಭಿನಯ, ಮಾಲತಿ ಸರ್‌ದೇಶಪಾಂಡೆ- ನಾಟಕ, ಗುರುರಾಜ ಚಪ್ಪರದ-ನಾಟಕ, ಧರ್ಮಣ್ಣ ಕಡೂರ್ ಹನುಮಣ್ಣ-ನಾಟಕ, ರಮೇಶ್ ಅರವಿಂದ-ಚಲನಚಿತ್ರ, ವನಿತಾವಾಸುಚಲನಚಿತ್ರ/ಕಿರುತೆರೆ, ಎಸ್.ವಿ. ಶಿವಕುಮಾರ್- ಚಲನಚಿತ್ರ, ಎಸ್.ಎನ್. ರವಿಶಂಕರ್-ಚಲನಚಿತ್ರ, ರಾಮಚಂದ್ರ ಹೆಗಡೆ -ಚಿಟ್ಟಾಣಿಯಕ್ಷಗಾನ, ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿ-ಯಕ್ಷಗಾನ, ಗೋಪಾಲಭಟ್ ಕಡತೋಕ-ಯಕ್ಷಗಾನ, ಎಂ.ಕೃಷ್ಣೇಗೌಡ-ಹಾಸ್ಯ, ಡಾ. ಸಂತೋಷ ಗುರೂಜಿ, ಶಿವಮೊಗ್ಗ, ಆಯುರ್ವೇದ, ಅಧ್ಯಾತ್ಮ, ರಮೇಶ್‌ನಾಥ ಕದ್ರಿ-ಸ್ಯಾಕ್ಸೊಫೋನ್ ,ದಿಲೀಪ್.ಆರ್-ಮೃದಂಗ, ಕಂಜೀರಾ, ಎಂ.ಆರ್.ಶಶಿಕಾಂತ್-ವೀಣೆ, ಕೆ.ದಿವಾಕರ್-ಮುಖ್ಯಮಂತ್ರಿಗಳ ಸಲಹೆಗಾರರು, ಮುಖ್ಯಮಂತ್ರಿ ಚಂದ್ರು,ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬಿ.ಆರ್.ಜಯರಾಮರಾಜೇ ಅರಸ್‌ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆ , ಮನು ಬಳಿಗಾರ್‌ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಎಸ್.ಐ.ಭಾವಿಕಟ್ಟಿಇಲಾಖಾ ಅಧಿಕಾರಿ, ಉಷಾ ಬಸಪ್ಪ-ನೃತ್ಯ, ನಾಟ್ಯಮೈತ್ರಿ ಸಂಸ್ಥೆಯ ಕಲಾವಿದರು, ದರ್ಶಿನಿ ಭಾರಿ ತಿಪ್ಪೇಸ್ವಾಮಿ-ನೃತ್ಯ, ಮಾಲಿನಿ ರವಿಶಂಕರ್-ನೃತ್ಯ, ಕು. ಕಾವ್ಯ ಜಿ.ರಾವ್-ನೃತ್ಯ, ಕು. ಆಯನೂರು ಶಮಾತ್ಮಿಕ-ನೃತ್ಯ, ಶ್ರೀಸಾಯಿ ಕಲಾ ಪ್ರತಿಷ್ಠಾನ, ಶಿವಮೊಗ್ಗ, ವರದಾ ಮಧುಸೂದನ್-ನೃತ್ಯ, ಮಂಜುಳಾಸ್ವಾಮಿ-ನೃತ್ಯ, ಸುನಯನ ಶಿವರಾಜ್-ನೃತ್ಯ, ನಾಗಭೂಷಣ್-ನೃತ್ಯ, ಆರಾಧನಾ ಸ್ಕೂಲ್ ಆಫ್ ಡ್ಯಾನ್ಸ್, ಬೆಂಗಳೂರು, ಕು. ರಮ್ಯ ಬಿ.ಎಸ್.ನೃತ್ಯ, ಎಸ್.ರಾಜೇಶ್ವರಿನೃತ್ಯ, ಕು. ನಾಗರಂಜನಿ-ನೃತ್ಯ, ಎನ್.ಎಲ್. ಶಿವಶಂಕರ್-ತಬಲಾ, ಕು. ಬಿ.ಪಿ.ಅದಿತಿ-ಸಂಗೀತ, ಕು. ಪಿ.ನಂದಿನಿ ರಾವ್-ಸಂಗೀತ, ಕು. ಅಪೂರ್ವ ಡಿ. ಸಾಗರ್-ಭರತನಾಟ್ಯ, ಕು. ಆರ್.ಐಶ್ವರ್ಯ-ಭರತನಾಟ್ಯ, ಚೂಡಾಮಣಿ ರಾಮಚಂದ್ರ -ಡೊಳ್ಳು ಕುಣಿತ, ಸ್ನೇಹಸಾಗರ ಸ್ವಸಹಾಯ ಮಹಿಳಾ ಮಂಡಳಿ, ಸಾಗರ, ಜ್ಯೋತಿ ವೀರಪ್ಪಶೆಟ್ಟಿ-ಡೊಳ್ಳು ಕುಣಿತ, ನಿರುಪಮ ಚನ್ನಬಸಪ್ಪ ಹನುಮಸಾಗರ್-ಡೊಳ್ಳು ಕುಣಿತ ಆಯ್ಕೆಯಾಗಿದ್ದಾರೆ.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಶಿಲಾಯುಗದ ಸಂಸ್ಕೃತಿ

ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...


ನಿಮ್ಮ ಅನಿಸಿಕೆ

postClick here to post your views
EPAPER
access

ಪ್ರಜೆಗಳ ಕೊರಳು ಹಿಸುಕುವ ಪ್ರಭುತ್ವ

ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...


- ಸನತ್‌ಕುಮಾರ ಬೆಳಗಲಿ

ವ್ಯಂಗ್ಯಚಿತ್ರ ನಿಷೇಧದ ಕುರಿತು ಪ್ರಗತಿಪರರ ನಿಲುವಿಗೆ ಒಂದು ಪ್ರತಿಕ್ರಿಯೆ

ಈ  ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...


- ಮಹಾದೇವ ಹಡಪದ

ಅಂಕಪಟ್ಟಿ ಜೀವನಕ್ಕೆ ಅಂಕದ ಪರದೆ ಎಳೆಯದಿರಲಿ

ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...


- ಜ್ಯೋತಿ ಗುರುಪ್ರಸಾದ್

ಆ ಹುಡುಗಿಯರಲ್ಲಿ ತಾಯ್ತನದ ಹೆಚ್ಚುಗಾರಿಕೆ

ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...


- ಶೂದ್ರ ಶ್ರೀನಿವಾಸ್

ವ್ಯಂಗ್ಯವಿರುವುದು ಇಂದಿನ ಸಂದರ್ಭದಲ್ಲಿ..;ಭಾಗ-1

ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...


- ಶಿವಸುಂದರ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ;ಭಾಗ-7

ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-6

ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-5

ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...


- ರಾಕೇಶ್ ಅಂಕಿತ್