01:39 ಅ.
ಅಪಘಾತಕ್ಕೀಡಾದ ವಿಮಾನದಲ್ಲಿ ಇದ್ದಿರಬಹುದಾದ ಪ್ರಯಾಣಿಕರು
ಬದುಕುಳಿದವರು
11:30 ಅ.
ಅಪಘಾತಕ್ಕೀಡಾದ ವಿಮಾನದಲ್ಲಿ ಇದ್ದಿರಬಹುದಾದ ಪ್ರಯಾಣಿಕರು
ಹರ್ಷಿಣಿ ಪೂಂಜಾ, ಎರೂನ್ ಜೋಯೆಲ್ ಫೆರ್ನಾಂಡಿಸ್, ನಿಹಾ ಇಮ್ತಿಯಾಝ್, ಭಾಸ್ಕರನ್ ಟಿ.ವಿ, ಕೋಮಲವಲ್ಲಿ, ನಾರಾಯಣ ಕಾಂತ ರಾವ್, ವಾಣಿ ನಾರಾಯಣ ರಾವ್, ವೈಷ್ಣವಿ ನಾರಾಯಣ ರಾವ್, ಮುಹಮ್ಮದ್ ರಫೀಕ್, ಹಸನ್ ಅಬೂಬಕರ್, ಹಿಬಾ ಹಸೀನಾ,ಮುಶೀನಾ, ಹೈಫಾ ಹಾಷ, ಜೋಯನ್ ರಿಚರ್ಡ್ ಸಲ್ದಾನ,ಉಮರ್ ಫಾರೂಕ್ ಮುಹಮ್ಮದ್,ಶಾಹಿದ ನುಸ್ರತ್, ಝಿಶಾನ್ ಅಬ್ದುರ್ರಹ್ಮಾನ್, ಕನ್ನೂರು ಝುಲೇಖಾ ಬಾನು, ನದೀಮಾ ಮುಹಮ್ಮದ್ ಅಶ್ರಫ್,ಸತ್ಯನಾರಾಯಣ ಬಲ್ಲಕುರ್ಯ, ಸುಜಾತಾ ರಾವ್, ಫಾತಿಮಾ ಮೆಹ್ಝಾನ್ ಶಫ್ಖಾತ್,ರಷಾದ್,ಕಿಶೋರ್ ಕುಮಾರ್ ಕೊರಂಗ್ರಪಾಡಿ,ಉಡುಪಿ......
11:10 ಅ. ವಿವಿಧ ಆಸ್ಪತ್ರೆಗೆ ಮತದೇಹಗಳು
ವಿಮಾನ ದುರಂತ ನಡೆದ ಸ್ಥಳದಿಂದ ತೆಗೆಯಲಾದ ಮತದೇಹಗಳನ್ನು ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ಒಯ್ಯಲಾಗುತ್ತಿದೆ. ಈಗಾಗಲೇ ವೆನ್ಲಾಕ್ ಆಸ್ಪತ್ರೆಯಲ್ಲಿ 12, ಕೆಎಂಸಿಯಲ್ಲಿ 2, ಎಸ್ಸಿಎಸ್ ಆಸ್ಪತ್ರೆಯಲ್ಲಿ 3, ಕಂಕನಾಡಿ ಫಾದರ್ ಮುಲ್ಲರ್ಸ್ನಲ್ಲಿ 6 ಹಾಗೂ ಕೊಲಾಸೊ ಆಸ್ಪತ್ರೆಗಳಿಗೆ 4 ಮತದೇಹಗಳನ್ನು ತರಲಾಗಿದೆ. ಈ ಪೈಕಿ ವೆನ್ಲಾಕ್ ಆಸ್ಪತ್ರೆಗೆ ಬಂದ ಮತದೇಹಗಳಲ್ಲಿ ಒಂದು ಮಂಗಳೂರಿನ ಬ್ಯಾಂಕ್ ಅಧಿಕಾರಿ ಬಿಜೈಯ ನಾರಾಯಣ ರಾವ್ ಅವರದ್ದು ಎಂದು ಗುರುತಿಸಲಾಗಿದೆ. ವಿವಿಧ ಆಸ್ಪತ್ರೆಗಳಲ್ಲಿ ಮತರ ಸಂಬಂಧಿಕರು ಭಾರೀ ಸಂಖ್ಯೆಯಲ್ಲಿ ಸೇರಿದ್ದು, ತಮ್ಮವರ ವಿವರಗಳಿಗಾಗಿ ಕಾಯುತ್ತಿದ್ದಾರೆ.
ದುಬೈಯಿಂದ ಮಂಗಳೂರಿಗೆ ಬರುತ್ತಿದ್ದ ಏರ್ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಸುಮಾರು 172 ಪ್ರಯಾಣಿಕರು ವಿಮಾನದಲ್ಲಿದ್ದರು
ಮಂಗಳೂರು, ಮೇ 22: ಶನಿವಾರ ಬೆಳಗ್ಗೆ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ಭೀಕರ ವಿಮಾನ ದುರಂತವೊಂದು ಇಲ್ಲಿನ ಮಂಗಳೂರು (ಬಜ್ಪೆ) ವಿಮಾನ ನಿಲ್ದಾಣದಲ್ಲಿ ನಡೆದಿದೆ.ದುಬೈಯಿಂದ ಮಂಗಳೂರಿಗೆ ಬರುತ್ತಿದ್ದ ಏರ್ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಮಂಗಳೂರು ವಿಮಾನ ನಿಲ್ದಾಣದಲ್ಲಿ ದುರಂತಕ್ಕೀಡಾಗಿದ್ದು, ಭಾರೀ ಪ್ರಮಾಣದಲ್ಲಿ ಸಾವು-ನೋವು ಸಂಭವಿಸಿರುವ ಸಾಧ್ಯತೆಗಳಿವೆ.

ಬೆಳಗ್ಗೆ 6:30ರ ಸುಮಾರಿಗೆ ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣದ ರನ್ವೇಗೆ ಬಂದಿಳಿದ ಏರ್ಇಂಡಿಯಾ ಎಕ್ಸ್ಪ್ರೆಸ್ ವಿಮಾನ ತಕ್ಷಣ ನಿಯಂತ್ರಣ ಕಳೆದುಕೊಂಡು ನಿಲ್ದಾಣದ ಪಕ್ಕದ ಕಣಿವೆಗೆ ಉರುಳಿದೆ. ಉರುಳುತ್ತಲೇ ಬೆಂಕಿ ಹತ್ತಿಕೊಂಡ ವಿಮಾನ ಹೆಚ್ಚು ಕಡಿಮೆ ಸಂಪೂರ್ಣ ಸುಟ್ಟು ಹೋಗಿದೆ. ವಿಮಾನದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು 172 ಪ್ರಯಾಣಿಕರಿದ್ದರು.
ವಿಮಾನ ನಿಲ್ದಾಣದ ಮೂಲಗಳ ಪ್ರಕಾರ ಒಬ್ಬ ವ್ಯಕ್ತಿಯನ್ನು ತಕ್ಷಣ ಬಚಾವ್ ಮಾಡಲಾಗಿದ್ದು, ಆತ ದುರಂತದ ತೀವ್ರತೆಯಿಂದ ಆಘಾತಗೊಂಡಿದ್ದರೂ ಅಪಾಯದಿಂದ ಪಾರಾಗಿದ್ದಾನೆ. ಒಂದು ಮಗುವನ್ನು ರಕ್ಷಣಾ ಕಾರ್ಯಕರ್ತರು ವಿಮಾನದಿಂದ ಹೊರತೆಗೆದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಆದರೆ ಮಗುವಿನ ಪರಿಸ್ಥಿತಿಯ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ವಿಮಾನದಲ್ಲಿರುವ ಪ್ರಯಾಣಿಕರನ್ನು ರಕ್ಷಿಸಲು ಅಗ್ನಿಶಾಮಕ ಪಡೆ ಭಾರೀ ಪ್ರಯತ್ನ ನಡೆಸುತ್ತಿದೆಯಾದರೂ ಪ್ರಯಾಣಿಕರು ಬದುಕುಳಿದಿರುವ ಸಾಧ್ಯತೆ ಬಹಳ ಕಡಿಮೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬಜ್ಪೆ ಬಳಿಯ ಪಾವೂರು ಸಮೀಪದ ನೂತನ ವಿಮಾನ ನಿಲ್ದಾಣವಿರುವ ಪ್ರದೇಶದ ಕೆಳಭಾಗದ ಕಣಿವೆಯಲ್ಲಿ ಸದ್ಯ ಈ ವಿಮಾನದ ಅವಶೇಷಗಳು ಇವೆ.
ಸಂಸದ ನಳಿನ್ ಕುಮಾರ್ ಕಟೀಲ್, ಐಜಿಪಿ ಗೋಪಾಲ್ ಹೊಸೂರು ಮತ್ತಿತರ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.ವಿಮಾನ ನಿಲ್ದಾಣದಲ್ಲಿ ಇತರ ಎಲ್ಲ ವಿಮಾನಗಳ ಹಾರಾಟವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದ್ದು, ರಕ್ಷಣಾ ಸಿಬ್ಬಂದಿಯಿಂದ ರನ್ವೇ ಪರಿಶೀಲನೆ ನಡೆದ ಬಳಿಕ ಇತರ ವಿಮಾನಗಳ ಹಾರಾಟದ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.
ವಿಮಾನದಲ್ಲಿದ್ದ ಪ್ರಯಾಣಿಕರ ವಿವರ: ಶಫ್ತರ್ ಅಲಿ ಉಚ್ಚಿಲ ಉಡುಪಿ, ಅಬ್ದುಲ್ಲಾ ಪುತ್ತೂರು, ಉಮರ್ ಫಾರೂಕ್, ಎಡಪದವಿನ ಝುಲೇಖ (ಅವರೊಂದಿಗೆ ಇನ್ನೂ ಇಬ್ಬರು ಮಹಿಳೆಯರು ಹಾಗೂ ಮಗು), ಅಬ್ದುಲ್ ಸತ್ತಾರ್, ನಸೀಮಾ ಅಶ್ರಫ್, ಡಾ.ಸಬ್ರೀನಾ, ರಶಾದ್, ನೈಝಾನ್, ಮೊಯಿನ್ ಕುಟ್ಟಿ ಕಣ್ಣೂರು ಕೇರಳ, ಪ್ರದೀಶ್ ಮಂಗಳೂರು, ಕಷ್ಣನ್ ಕಾಸರಗೋಡು
ಒಂದೇ ಕುಟುಂಬದ ನಾಲ್ವರ ಸಾವು
ಉಡುಪಿ ವಳಕಾಡಿನ ನಿವಾಸಿ ಜಿ.ಎಂ.ಮೆಹಬೂಬ್ ಎಂಬವರ ಪುತ್ರ ಸಹಿತ ನಾಲ್ಕು ಮಂದಿ ವಿಮಾನ ದುರಂತದಲ್ಲಿ ಮತಪಟ್ಟಿದ್ದಾರೆ. ಮತಪಟ್ಟವರನ್ನು ಮುಹಮ್ಮದ್ ಜಿಹಾದ್ (40), ಅವರ ಪತ್ನಿ ಶಮೀನಾ (34), ಮಕ್ಕಳಾದ ಝುನೈದಾ (3), ಝೈನಬಾ (2) ಎಂದು ಗುರುತಿಸಲಾಗಿದೆ.
ನಿನ್ನೆ ಸಂಜೆ ಮುಹಮ್ಮದ್ ಜಿಹಾದ್ರ ತಾಯಿ ಹಲೀಮಾಬಿ ಮತಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಕುಟುಂಬ ಸಮೇತರಾಗಿ ಊರಿಗೆ ಆಗಮಿಸುತ್ತಿದ್ದರು. ದಂಪತಿ ತಮ್ಮ ಇನ್ನಿಬ್ಬರು ಮಕ್ಕಳಾದ ರಾಬಿಯಾ, ರೋಹನ್ರನ್ನು ದುಬಾಯಿಯಲ್ಲೇ ಬಿಟ್ಟು ಬಂದಿದ್ದಾರೆ.
AŸáªÇ… ŸÑàÃ… Pæ.Gí.
Êæãשªà®… ¶ÜÃÝÓ… EÓݾ®…
ÊÜÞ×ÊÜå… ÊÜááÖÜÊÜᾨ… ±ÜÈÉ
ÊÜááÖÜÊÜᾨ… AÍÜŶ… Pæ.
ÊÜááÖÜÊÜᾨ… EÓݾ®…
®ÜËà®… ÊÝÆrÃ… ¶æ®ÝìíwÓ…
EÇÝÉÓ… wÔÆÌ
ÓÜÄñÜ ². wÓæãàÃÜkÞ
ÊÜá®Ü°±ÜvÜá³ AÍÜŶ… G.
ÓܶܪÅ AÈ ÍæàT…
ÊÜáÖæàÍ… Íæqr
AŸáªÇ… ÖÝÄÓ… Pæã±Ü³Æí Pæ ÖèÓ…
AŸáªÇÝÉ i¸ÝÅ®…
².PÜáímßPÜêÐÜ¡®…
±ÜÅ»ÝPÜÃÜ®… ².
®æPÜRÃæ C¸ÝÅ×í CÓݾÀáÇ…
ÊæáÈÌ®… QÃÜO… Ëá®æàgÓ…
Ô©ªàP… ÓÜãÄ ÓÜáÇæçÊÜÞ®…
±ÜâñÜã¤ÃÜá CÓݾÀáÇ… AŸáªÇÝÉ
ÓæãàÊÜáÍæàSÃ… ². ÎÅà¯ÊÝÓÜ
ÇæãàPæàÍ… ®ÝÃÝ¿á|
ÇæãÈpÝ vÜ¿ÞÓ…
ÈÈÉ vÜ¿ÞÓ…
±ÜÅËà| ÓÜáí¨ÜÃÜ
×ÇÝx wÓæãàÃÜkÞ
±Üũ౅ ©à±Ü ¯ÊÝÓ…
væ¯Ó… ÓÜÇݪ®Ý
AÐÜr®… ÓÜÇÝx®Ý
ÊÜá®ÜãÕÃ… ÖÜÓæç®ÝÃ…
ÃÜÊÜÞ ÓÜ£àÍ…
ÊÜááÖÜÊÜᾨ… ŸÑàÃ…
AŸãŸPÜÃ… Ô©ªàP…
ÊÜááÖÜÊÜᾨ… EÓݾ®…
ÍæçÇæàÍ… ÃÝÊ… ŸÅÖݾÊÜÃÜ
ÊÜááÖÜÊÜᾨ… Äká¿Þ¨…
ÍÜËáà®Ý AŸáªÇ… PÜÄàí
Ãækáç®Ü¸… ÊÜááÖÜÊÜᾨ…Äká¿Þ¨…
ÊÜááÖÜÊÜᾨ… ÃÜkáá¸æçÃ… Äká¿Þ¨…
ÍÜÎPÝíñ… ±ÜäíhÝ
ÊÜá~ÃæàTÝ ±ÜäíhÝ
AŸáªÇ… ŸÃ…Å ¨ÝÊÜáã©
ÊÜáÖæàÍ… Íæqr
ÊÜááÖÜÊÜᾨ… ®ÝÔÃ…
A®ÜÌÃ… ÓÝ©P…
ÖÜÓÜ®… PÜáqr
hæãà¿áÇ… ±ÜÅñݱ… wÓæãàÃÜkÞ
AÃÜáO… PÜáÊÜÞÃ… Íæqr
AŸáªÇ… ÓÜÊÜᨅ
±ÜÅÓݨ… B®Üí¨… ÊÜáíhæÅàPÜÃ…
PÜêÐÜ¡®… PæãàÈPÜá®…°
ÊÜááÙÜÛÍæÏàÄ ¸ÝÆPÜêÐÜ¡
ÍÝí£ JÇæËàÃÜ
aæàñÜ®… ÊÜááTæàÍ… PÜáÊÜÞÃ…
AÖܾ¨… ®èÍݨ… AŸáº
ÃÝg®… ±ÜâÈÉPæãàvÜ®…
g¿á±ÜÅPÝÍ… ¨æàÊÝwWÜ
g¿áÃÝí Pæãào®…
bñÜÅ g¿áÃÝí
ÃÝÖÜáÇ… g¿áÃÝí
±ÜÅ»ÝÊÜ£ PÜPæàìÃÝ
BÎñÜ ¸æãàÇÝÃ…
APÜÒ¿å… ¸æãàÇÝÃ…
ÓÜáÃæàÍ… ÓÜáí¨ÜÃ…
ÓÜíiàÊÜ ¸ÝŸ|¡ ÖæWÜvæ ŸáQRíW…
ÓæãàÊÜá|¡ ®ÝÃÝ¿áO…
±Üũ౅ i.Pæ
PÜÈÉíWÜÇ… AŸáªÇÝÉ
ñÜÙÜíWÜÃÜ C¸ÝÅ×í PÜÈàÇ…
®ÝÄká¿Þ AµÅà®…
ÊÜááÖÜÊÜᾨ… A¸Ý®… ÃÜáPÜá°©ªà®…
ÊÜááÖÜÊÜᾨ… Ãܵ ¸æÚ¿Þ±ÜâÃÜ
AŸáªÇÝÉ ÊÜááÖÜÊÜᾨ…
C¸ÝÅ×í ÓÝÖæ¸…
ÓÜËáà®Ý ÓÝÖæ¸…
×ÍÝí C¸ÝÅ×í
Ä¨Ý C¸ÝÅ×í
±æÃÜáíŸÆ ÊÜááÖÜÊÜᾨ…
ÎÊÜPÜáÊÜÞÃÜ ®ÝWÜÃÝh…
ËáÓæÓ… Ëáà®Üá WÜá±Ý¤
Íæqr Pæ.Pæ
WÜíWÝ«ÜÃÜ ®Ý¿áÃ…
±ÜÅ»Ýñ… PÜáÊÜÞÃ… AñݤÊÜÃÜ
ÊÜááÊÜÞ¤ÃÜkå…
¸Ýµà®Ý
ÊæáÖܵà®Ý
Öæç¶Ý
PÜQRíhæ EÓݾ®…
ÖÜÑì~ ±ÜäíhÝ
BÃæãà®… hæãàÁáÇ… ¶æ®ÝìíwÓ…
¯ÖÝ CË᤿ÞÃÜkå…
»ÝÓÜRÃÜ®… q.Ë
PæãàÊÜáÆÊÜÈÉ AÈíQàÇ…
®ÝÃÝ¿á| PÝíñÜÊ… ÃÝÊ…
ÊÝ~ ®ÝÃÝ¿á| ÃÝÊ…
ÊæçÐÜ¡Ë ®ÝÃÝ¿á| ÃÝÊ…
ÊÜááÖÜÊÜᾨ… CÓÝT… ÃܵàP… AÖܾ¨…
ÖÜÓܮܟº AŸãŸPÜÃ…
×¸Ý ÖÜÔà®Ý
ÊÜááÎà®Ý
Öæç¶Ý ÖÝÐÜ
hæãà¿á®… ÄaÜv…ì ÓÜÇݪ®Ü
EÊÜáÃ… ¶ÝÃÜãP… ÊÜááÖÜÊÜᾨ…
ÍÝ×¨Ü ®ÜáÓÜÅñ…
ÄkáÍÝ®… AŸáªÃÜÅÖݾ®…
PÜ®Üã°ÃÜá ÃÜkááÇæàTÝ ¸Ý®Üá
®Ü©àÊÜÞ ÊÜááÖÜÊÜᾨ… AÍÜŶ…
ÓÜñÜ®ÝÃÝ¿á| ŸÆÉPÜáÃÜÂ
ÓÜáhÝñÝ ÃÝÊ…
¶Ý£ÊÜÞ ÊæáÖ…ÃÜkÞ®… Íܶ…TÝñ…
ÃÜÐݨ…
QÍæãàÃ… PÜáÊÜÞÃ… PæãÃÜíWÜűÝw, EvÜá²
TݨÜÃ… AÊÜá®ÜWæãàÇ…
ÓÜáÖæà¸… ÊÜááÖÜÊÜᾨ… ®ÝÔàÃ…
¹à¹ ÓÝÃÝ
®Ü¹àÖÝ ÊÜááÖÜÊÜᾨ… ®ÝÔàÃ…
ÊÜááÖÜÊÜᾨ… AÍÜŶ…
AÍÝÃÜkå… AŸáªÇÝÉ
BÀáÐÝ A¶ÜÔà®…
±ÜÆÉË ÍÜPÜáíñÜÇÝ Çæãà¸æã
Ëà®æàÍ… A¯àPæãàÇÝ Çæãà¸æã
ËÍÝÆ ÓæãàÀᨅ Çæãà¸æã
AŸáªÇÝÉ Pæ.
ÃæãàÄká ÎàŸá
WæãàwÌ®… ¥æãàÊÜáÓ…
WæãÉàÄ¿Þ ¥æãàÊÜáÓ…
ŸWÝÈ ±ÜÅ»ÝPÜÃ…
PÜáímnŸáªÇÝÉ
ÊÜáPÜRÙÜá
Ãækáç®Ü¸… ÊÜááÖÜÊÜᾨ…Äká¿Þ¨…
AÐÜr®… ÓÜÇÝx®Ý
ÃÝÖÜáÇ… g¿áÃÝí
ÊÜááÖÜÊÜᾨ… A¸Ý®… ÃÜáPÜá°©ªà®…
Ä¨Ý C¸ÝÅ×í
ÊÜááÖÜÊÜᾨ… ÃÜkáá¸æçÃ… Äká¿Þ¨…
AŸáªÇ… ŸÃ…Å ¨ÝÊÜáã©
×¸Ý ÖÜÔà®Ý
Ÿ¨ÜáPÜáÚ¨ÜÊÜÃÜá
hæãà¿áÇ… ±ÜÅñݱ… wÓæãàÃÜkÞ
ÍܹÅà®Ý ÖÜP…
EÊÜáÃ… ¶ÝÃÜãP… ÊÜááÖÜÊÜᾨ…
ÊÜÞÀá®… PÜáqr Pæ ²
±Üũ౅ i.Pæ
PÜêÐÜ¡®… PæãàÈPÜá®…°
AŸáªÇÝÉ ±ÜâñÜã¤ÃÜá CÓݾÀáÇ…
ÊÜááÖÜÊÜᾨ… EÓݾ®…
ÊÜááÖÜÊÜᾨ… AÍݳP…
ŸáQRíW… ÊÜÞw¨ÜªÊÜÃÜá
ÊÜÓÜíñ… Íæqr
ñæÃæàÃÜkáÊÜá¾ µÈ±…
ÊÜááÖÜÊÜᾨ… AÍÝ#P…
ÖÜáÓݰ ±ÜËàì®…
PÜáímßnPÜ|¡®… q.
ದೇಶದ ಮುಂದೆ ನಾಡು ತಲೆತಗ್ಗಿಸುವಂತಹ ಘಟನೆ ರಾಜ್ಯದ ಸದನದಲ್ಲಿ ನಡೆದಿದೆ. ನಾಡಿನ ಇಬ್ಬರು ಸಚಿವರು ಸದನದಲ್ಲೇ ತಮ್ಮ ಮೊಬೈಲ್ ಮೂಲಕ ಬ್ಲೂಫಿಲಂ ನೋಡಿ, ಜನತೆಯ ಮುಂದೆ ರೆಡ್ಹ ...
Click here to post your views ಶಿಕ್ಷಣದ ಹಕ್ಕು ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕು ಅಲ್ಲ. ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೂ ಹ ...
ಮುಂಬೈ ಚುಕ್ಕಿ ಸಂಕುಲದ ಗೆಳೆಯರ ಬಳಗ ಪ್ರಸ್ತುತ ಪಡಿಸಿದ ನಾಟಕ ‘ಕುವೆಂಪು ಕಂಡ ಮಂಥರೆ’ ಮುಂಬ ...
ಒಂದಲ್ಲ ಒಂದು ಕಾರಣದಿಂದ ಸಮಾಜದಲ್ಲಿ ಬೇರೂರಿರುವ ಅಸಮಾನತೆಯನ್ನು ಹೋಗಲಾಡಿಸಲು ಕೇಂದ್ರ ಮತ್ತು ರ ...
ಹುಬ್ಬಳ್ಳಿಯಲ್ಲಿ ನಡೆದ ಆರೆಸ್ಸೆಸ್ನ ಹಿಂದೂಶಕ್ತಿ ಸಂಗಮ ಕಂಡು ರೋಮಾಂಚಿತಗೊಂಡ ಸ್ನೇಹಿತರ ...
‘ಕರಾವಳಿಯಲ್ಲಿ ಒಳ್ಳೆಯ ಬ್ಯಾರಿಗಳೂ ಇದ್ದಾರೆ ಗೊತ್ತುಂಟಾ... ಗೋ ಸಮಾವೇಶ ಮಾಡಿದ ಹಾಗೆ ನಾವು ಮ ...
ಆಧುನಿಕ ತತ್ವಶಾಸದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ.ವೇದಾಂತ ...
ನಾನು ಮನೋವೈದ್ಯೆಯಲ್ಲ.ಆದರೆ ಮನಸ್ಸನ್ನು ಪ್ರೀತಿಸುವುದರಿಂದ ಮಾತ್ರ ಈ ಪ್ರಕರಣದ ವಿಶ್ಲೇಷಣೆ ನನ ...
ಕಳೆದ ಕೆಲವು ದಿನಗಳಿಂದ ಟೆಲಿವಿಶನ್ ಉದ್ದಿಮೆಯ ಪ್ರಬಲೀಕರಣ ಕುರಿತ ವಿಷಯ ವಾಣಿಜ್ಯ ಸುದ್ದ ...