mail-img print-img

ಮಂಗಳೂರಿನಲ್ಲಿ ಭೀಕರ ವಿಮಾನ ದುರಂತ: 161 ಬಲಿ

ಶನಿವಾರ - ಮೇ -22-2010

01:39 ಅ.

ಅಪಘಾತಕ್ಕೀಡಾದ ವಿಮಾನದಲ್ಲಿ ಇದ್ದಿರಬಹುದಾದ ಪ್ರಯಾಣಿಕರು

  • ಅಬ್ದುಲ್ ಬಷೀರ್ ಕೆ.ಎಂ.
  • ಮೊಹಿದ್ದೀನ್ ಫರಾಸ್ ಉಸ್ಮಾನ್
  • ಮಾಹಿಮ್ ಮುಹಮ್ಮದ್ ಪಲ್ಲಿ
  • ಮುಹಮ್ಮದ್ ಅಶ್ರಫ್ ಕೆ.
  • ಮುಹಮ್ಮದ್ ಉಸ್ಮಾನ್
  • ನವೀನ್ ವಾಲ್ಟರ್ ಫೆರ್ನಾಂಡಿಸ್
  • ಉಲ್ಲಾಸ್ ಡಿಸಿಲ್ವ
  • ಸರಿತ ಪಿ. ಡಿಸೋಝಾ
  • ಮನ್ನಪಡ್ಪು ಅಶ್ರಫ್ ಎ.
  • ಸಫ್ದರ್ ಅಲಿ ಶೇಖ್
  • ಮಹೇಶ್ ಶೆಟ್ಟಿ
  • ಅಬ್ದುಲ್ ಹಾರಿಸ್ ಕೊಪ್ಪಲಂ ಕೆ ಹೌಸ್
  • ಅಬ್ದುಲ್ಲಾ ಜಿಬ್ರಾನ್
  • ಪಿ.ಕುಂಞಿಕೃಷ್ಣನ್
  • ಪ್ರಭಾಕರನ್ ಪಿ.
  • ನೆಕ್ಕರೆ ಇಬ್ರಾಹಿಂ ಇಸ್ಮಾಯಿಲ್
  • ಮೆಲ್ವಿನ್ ಕಿರಣ್ ಮಿನೇಜಸ್
  • ಸಿದ್ದೀಕ್ ಸೂರಿ ಸುಲೈಮಾನ್
  • ಪುತ್ತೂರು ಇಸ್ಮಾಯಿಲ್ ಅಬ್ದುಲ್ಲಾ
  • ಸೋಮಶೇಖರ್ ಪಿ. ಶ್ರೀನಿವಾಸ
  • ಲೋಕೇಶ್ ನಾರಾಯಣ
  • ಲೊಲಿಟಾ ಡಯಾಸ್
  • ಲಿಲ್ಲಿ ಡಯಾಸ್
  • ಪ್ರವೀಣ ಸುಂದರ
  • ಹಿಲ್ಡಾ ಡಿಸೋಝಾ
  • ಪ್ರದೀಪ್ ದೀಪ ನಿವಾಸ್
  • ಡೆನಿಸ್ ಸಲ್ದಾನಾ
  • ಅಷ್ಟನ್ ಸಲ್ಡಾನಾ
  • ಮನ್ಸೂರ್ ಹಸೈನಾರ್
  • ರಮಾ ಸತೀಶ್
  • ಮುಹಮ್ಮದ್ ಬಷೀರ್ ಅಬೂಬಕರ್ ಸಿದ್ದೀಕ್
  • ಮುಹಮ್ಮದ್ ಉಸ್ಮಾನ್
  • ಶೈಲೇಶ್ ರಾವ್ ಬ್ರಹ್ಮಾವರ
  • ಮುಹಮ್ಮದ್ ಝಿಯಾದ್
  • ಶಮೀನಾ ಅಬ್ದುಲ್ ಕರೀಂ
  • ಝೈನಬ್ ಮುಹಮ್ಮದ್‌ಝಿಯಾದ್ ಮುಹಮ್ಮದ್ ಝುಬೈರ್ ಝಿಯಾದ್ ಶಶಿಕಾಂತ್ ಪೂಂಜಾ
  • ಮಣಿರೇಖಾ ಪೂಂಜಾ
  • ಅಬ್ದುಲ್ ಬರ್ರ್‌ ದಾಮೂದಿ
  • ಮಹೇಶ್ ಶೆಟ್ಟಿ
  • ಮುಹಮ್ಮದ್ ನಾಸಿರ್
  • ಅನ್ವರ್ ಸಾದಿಕ್
  • ಹಸನ್ ಕುಟ್ಟಿ
  • ಜೋಯಲ್ ಪ್ರತಾಪ್ ಡಿಸೋಝಾ
  • ಅರುಣ್ ಕುಮಾರ್ ಶೆಟ್ಟಿ
  • ಅಬ್ದುಲ್ ಸಮದ್
  • ಪ್ರಸಾದ್ ಆನಂದ್ ಮಂಜ್ರೇಕರ್
  • ಕೃಷ್ಣನ್ ಕೋಲಿಕುನ್ನ್
  • ಮುಳ್ಳಶ್ಶೇರಿ ಬಾಲಕೃಷ್ಣ
  • ಶಾಂತಿ ಒಲೆವೀರ
  • ಚೇತನ್ ಮುಖೇಶ್ ಕುಮಾರ್
  • ಅಹ್ಮದ್ ನೌಶಾದ್ ಅಬ್ಬು
  • ರಾಜನ್ ಪುಲ್ಲಿಕೋಡನ್
  • ಜಯಪ್ರಕಾಶ್ ದೇವಾಡಿಗ
  • ಜಯರಾಂ ಕೋಟ್ಯನ್
  • ಚಿತ್ರ ಜಯರಾಂ
  • ರಾಹುಲ್ ಜಯರಾಂ ಪ್ರಭಾವತಿ ಕರ್ಕೇರಾ
  • ಆಶಿತ ಬೋಲಾರ್
  • ಅಕ್ಷಯ್ ಬೋಲಾರ್
  • ಸುರೇಶ್ ಸುಂದರ್
  •  ಸಂಜೀವ ಬಾಬಣ್ಣ ಹೆಗಡೆ ಬುಕ್ಕಿಂಗ್
  • ಸೋಮಣ್ಣ ನಾರಾಯಣ್
  • ಪ್ರದೀಪ್ ಜಿ.ಕೆ
  • ಕಲ್ಲಿಂಗಲ್ ಅಬ್ದುಲ್ಲಾ
  • ತಳಂಗರ ಇಬ್ರಾಹಿಂ ಕಲೀಲ್ ನಾಝಿಯಾ ಅಫ್ರೀನ್
  • ಮುಹಮ್ಮದ್ ಅಬಾನ್ ರುಕ್ನುದ್ದೀನ್
  • ಮುಹಮ್ಮದ್ ರಫಿ ಬೆಳಿಯಾಪುರ
  • ಅಬ್ದುಲ್ಲಾ ಮುಹಮ್ಮದ್
  • ಇಬ್ರಾಹಿಂ ಸಾಹೆಬ್
  • ಸಮೀನಾ ಸಾಹೆಬ್
  • ಹಿಶಾಂ ಇಬ್ರಾಹಿಂ
  • ರಿದಾ ಇಬ್ರಾಹಿಂ
  • ಪೆರುಂಬಲ ಮುಹಮ್ಮದ್
  • ಶಿವಕುಮಾರ ನಾಗರಾಜ್
  • ಮಿಸೆಸ್ ಮೀನು ಗುಪ್ತಾ
  • ಶೆಟ್ಟಿ ಕೆ.ಕೆ
  • ಗಂಗಾಧರ ನಾಯರ್
  • ಪ್ರಭಾತ್ ಕುಮಾರ್ ಅತ್ತಾವರ
  • ಮುಮ್ತಾಝ್
  • ಬಾಫೀನಾ
  • ಮೆಹಫೀನಾ
  • ಹೈಫಾ
  • ಕಕ್ಕಿಂಜೆ ಉಸ್ಮಾನ್
  • ಹರ್ಷಿಣಿ ಪೂಂಜಾ
  • ಆರೋನ್ ಜೋಯೆಲ್ ಫೆರ್ನಾಂಡಿಸ್
  • ನಿಹಾ ಇಮ್ತಿಯಾಝ್
  • ಭಾಸ್ಕರನ್ ಟಿ.ವಿ
  • ಕೋಮಲವಲ್ಲಿ ಅಲಿಂಕೀಲ್
  • ನಾರಾಯಣ ಕಾಂತವ್ ರಾವ್
  • ವಾಣಿ ನಾರಾಯಣ ರಾವ್
  • ವೈಷ್ಣವಿ ನಾರಾಯಣ ರಾವ್
  • ಮುಹಮ್ಮದ್ ಇಸಾಖ್ ರಫೀಕ್ ಅಹ್ಮದ್
  • ಹಸನಬ್ಬ ಅಬೂಬಕರ್
  • ಹಿಬಾ ಹಸೀನಾ
  • ಮುಶೀನಾ
  • ಹೈಫಾ ಹಾಷ ಜೋಯನ್ ರಿಚರ್ಡ್ ಸಲ್ದಾನ
  • ಉಮರ್ ಫಾರೂಕ್ ಮುಹಮ್ಮದ್
  • ಶಾಹಿದ ನುಸ್ರತ್
  • ಝಿಶಾನ್ ಅಬ್ದುರ್ರಹ್ಮಾನ್
  • ಕನ್ನೂರು ಝುಲೇಖಾ ಬಾನು
  • ನದೀಮಾ ಮುಹಮ್ಮದ್ ಅಶ್ರಫ್
  • ಸತ್ಯನಾರಾಯಣ ಬಲ್ಲಕುರ್ಯ
  • ಸುಜಾತಾ ರಾವ್
  • ಫಾತಿಮಾ ಮೆಹ್‌ಝಾನ್ ಶಫ್‌ಖಾತ್
  • ರಷಾದ್
  •  ಕಿಶೋರ್ ಕುಮಾರ್ ಕೊರಂಗ್ರಪಾಡಿ, ಉಡುಪಿ
  • ಖಾದರ್ ಅಮನಗೋಲ್
  • ಸುಹೇಬ್ ಮುಹಮ್ಮದ್ ನಾಸೀರ್
  • ಬೀಬಿ ಸಾರಾ
  • ನಬೀಹಾ ಮುಹಮ್ಮದ್ ನಾಸೀರ್
  • ಮುಹಮ್ಮದ್ ಅಶ್ರಫ್
  • ಅಶಾಝ್ ಅಬ್ದುಲ್ಲಾ
  • ಆಯಿಷಾ ಅಫಸೀನ್
  • ಪಲ್ಲವಿ ಶಕುಂತಲಾ ಲೋಬೊ
  • ವೀನೇಶ್ ಅನೀಕೋಲಾ ಲೋಬೊ
  • ವಿಶಾಲ ಸೋಯಿದ್ ಲೋಬೊ
  • ಅಬ್ದುಲ್ಲಾ ಕೆ.
  • ರೋಝಿ ಶೀಬು
  • ಗೋಡ್ವಿನ್ ಥೋಮಸ್
  • ಗ್ಲೋರಿಯಾ ಥೋಮಸ್
  • ಬಗಾಲಿ ಪ್ರಭಾಕರ್
  • ಕುಂಞ್ಞಬ್ದುಲ್ಲಾ
  • ಮಕ್ಕಳು
  • ಝೈನಬ್ ಮುಹಮ್ಮದ್‌ಝಿಯಾದ್ ಅಷ್ಟನ್ ಸಲ್ಡಾನಾ
  • ರಾಹುಲ್ ಜಯರಾಂ
  • ಮುಹಮ್ಮದ್ ಅಬಾನ್ ರುಕ್ನುದ್ದೀನ್
  • ರಿದಾ ಇಬ್ರಾಹಿಂ
  • ಮುಹಮ್ಮದ್ ಝುಬೈರ್ ಝಿಯಾದ್
  • ಅಬ್ದುಲ್ ಬರ್ರ್‌ ದಾಮೂದಿ
  • ಹಿಬಾ ಹಸೀನಾ



ಬದುಕುಳಿದವರು

  • ಜೋಯಲ್ ಪ್ರತಾಪ್ ಡಿಸೋಝಾ
  • ಶಬ್ರೀನಾ ಹಕ್
  • ಉಮರ್ ಫಾರೂಕ್ ಮುಹಮ್ಮದ್
  • ಮಾಯಿನ್ ಕುಟ್ಟಿ ಕೆ ಪಿ
  • ಪ್ರದೀಪ್ ಜಿ.ಕೆ
  • ಕೃಷ್ಣನ್ ಕೋಲಿಕುನ್ನ್
  • ಅಬ್ದುಲ್ಲಾ ಪುತ್ತೂರು ಇಸ್ಮಾಯಿಲ್
  • ಮುಹಮ್ಮದ್ ಉಸ್ಮಾನ್
  • ಮುಹಮ್ಮದ್ ಅಶ್ಪಾಕ್

 


 

11:30 ಅ.

ಅಪಘಾತಕ್ಕೀಡಾದ ವಿಮಾನದಲ್ಲಿ ಇದ್ದಿರಬಹುದಾದ ಪ್ರಯಾಣಿಕರು
ಹರ್ಷಿಣಿ ಪೂಂಜಾ, ಎರೂನ್ ಜೋಯೆಲ್ ಫೆರ್ನಾಂಡಿಸ್, ನಿಹಾ ಇಮ್ತಿಯಾಝ್, ಭಾಸ್ಕರನ್ ಟಿ.ವಿ, ಕೋಮಲವಲ್ಲಿ, ನಾರಾಯಣ ಕಾಂತ ರಾವ್, ವಾಣಿ ನಾರಾಯಣ ರಾವ್, ವೈಷ್ಣವಿ ನಾರಾಯಣ ರಾವ್, ಮುಹಮ್ಮದ್ ರಫೀಕ್, ಹಸನ್ ಅಬೂಬಕರ್, ಹಿಬಾ ಹಸೀನಾ,
ಮುಶೀನಾ, ಹೈಫಾ ಹಾಷ, ಜೋಯನ್ ರಿಚರ್ಡ್ ಸಲ್ದಾನ,ಉಮರ್ ಫಾರೂಕ್ ಮುಹಮ್ಮದ್,ಶಾಹಿದ ನುಸ್ರತ್, ಝಿಶಾನ್ ಅಬ್ದುರ್ರಹ್ಮಾನ್, ಕನ್ನೂರು ಝುಲೇಖಾ ಬಾನು, ನದೀಮಾ ಮುಹಮ್ಮದ್ ಅಶ್ರಫ್,ಸತ್ಯನಾರಾಯಣ ಬಲ್ಲಕುರ್ಯ, ಸುಜಾತಾ ರಾವ್, ಫಾತಿಮಾ ಮೆಹ್‌ಝಾನ್ ಶಫ್‌ಖಾತ್,ರಷಾದ್,ಕಿಶೋರ್ ಕುಮಾರ್ ಕೊರಂಗ್ರಪಾಡಿ,ಉಡುಪಿ......

 


 

11:10 ಅ. ವಿವಿಧ ಆಸ್ಪತ್ರೆಗೆ ಮತದೇಹಗಳು
ವಿಮಾನ ದುರಂತ ನಡೆದ ಸ್ಥಳದಿಂದ ತೆಗೆಯಲಾದ ಮತದೇಹಗಳನ್ನು ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ಒಯ್ಯಲಾಗುತ್ತಿದೆ. ಈಗಾಗಲೇ ವೆನ್ಲಾಕ್ ಆಸ್ಪತ್ರೆಯಲ್ಲಿ 12, ಕೆಎಂಸಿಯಲ್ಲಿ 2, ಎಸ್‌ಸಿಎಸ್ ಆಸ್ಪತ್ರೆಯಲ್ಲಿ 3, ಕಂಕನಾಡಿ ಫಾದರ್ ಮುಲ್ಲರ್ಸ್‌ನಲ್ಲಿ 6 ಹಾಗೂ ಕೊಲಾಸೊ ಆಸ್ಪತ್ರೆಗಳಿಗೆ 4 ಮತದೇಹಗಳನ್ನು ತರಲಾಗಿದೆ. ಈ ಪೈಕಿ ವೆನ್ಲಾಕ್ ಆಸ್ಪತ್ರೆಗೆ ಬಂದ ಮತದೇಹಗಳಲ್ಲಿ ಒಂದು ಮಂಗಳೂರಿನ ಬ್ಯಾಂಕ್ ಅಧಿಕಾರಿ ಬಿಜೈಯ ನಾರಾಯಣ ರಾವ್ ಅವರದ್ದು ಎಂದು ಗುರುತಿಸಲಾಗಿದೆ. ವಿವಿಧ ಆಸ್ಪತ್ರೆಗಳಲ್ಲಿ ಮತರ ಸಂಬಂಧಿಕರು ಭಾರೀ ಸಂಖ್ಯೆಯಲ್ಲಿ ಸೇರಿದ್ದು, ತಮ್ಮವರ ವಿವರಗಳಿಗಾಗಿ ಕಾಯುತ್ತಿದ್ದಾರೆ.

 

 

 


 

ದುಬೈಯಿಂದ ಮಂಗಳೂರಿಗೆ ಬರುತ್ತಿದ್ದ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ   ಸುಮಾರು 172 ಪ್ರಯಾಣಿಕರು ವಿಮಾನದಲ್ಲಿದ್ದರು

ಮಂಗಳೂರು, ಮೇ 22: ಶನಿವಾರ ಬೆಳಗ್ಗೆ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ಭೀಕರ ವಿಮಾನ ದುರಂತವೊಂದು ಇಲ್ಲಿನ ಮಂಗಳೂರು (ಬಜ್ಪೆ) ವಿಮಾನ ನಿಲ್ದಾಣದಲ್ಲಿ ನಡೆದಿದೆ.ದುಬೈಯಿಂದ ಮಂಗಳೂರಿಗೆ ಬರುತ್ತಿದ್ದ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಮಂಗಳೂರು ವಿಮಾನ ನಿಲ್ದಾಣದಲ್ಲಿ ದುರಂತಕ್ಕೀಡಾಗಿದ್ದು, ಭಾರೀ ಪ್ರಮಾಣದಲ್ಲಿ ಸಾವು-ನೋವು ಸಂಭವಿಸಿರುವ ಸಾಧ್ಯತೆಗಳಿವೆ.


ಬೆಳಗ್ಗೆ 6:30ರ ಸುಮಾರಿಗೆ ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣದ ರನ್‌ವೇಗೆ ಬಂದಿಳಿದ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ತಕ್ಷಣ ನಿಯಂತ್ರಣ ಕಳೆದುಕೊಂಡು ನಿಲ್ದಾಣದ ಪಕ್ಕದ ಕಣಿವೆಗೆ ಉರುಳಿದೆ. ಉರುಳುತ್ತಲೇ ಬೆಂಕಿ ಹತ್ತಿಕೊಂಡ ವಿಮಾನ ಹೆಚ್ಚು ಕಡಿಮೆ ಸಂಪೂರ್ಣ ಸುಟ್ಟು ಹೋಗಿದೆ. ವಿಮಾನದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು 172 ಪ್ರಯಾಣಿಕರಿದ್ದರು.

ವಿಮಾನ ನಿಲ್ದಾಣದ ಮೂಲಗಳ ಪ್ರಕಾರ ಒಬ್ಬ ವ್ಯಕ್ತಿಯನ್ನು ತಕ್ಷಣ ಬಚಾವ್ ಮಾಡಲಾಗಿದ್ದು, ಆತ ದುರಂತದ ತೀವ್ರತೆಯಿಂದ ಆಘಾತಗೊಂಡಿದ್ದರೂ ಅಪಾಯದಿಂದ ಪಾರಾಗಿದ್ದಾನೆ. ಒಂದು ಮಗುವನ್ನು ರಕ್ಷಣಾ ಕಾರ್ಯಕರ್ತರು ವಿಮಾನದಿಂದ ಹೊರತೆಗೆದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.


ಆದರೆ ಮಗುವಿನ ಪರಿಸ್ಥಿತಿಯ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ವಿಮಾನದಲ್ಲಿರುವ ಪ್ರಯಾಣಿಕರನ್ನು ರಕ್ಷಿಸಲು ಅಗ್ನಿಶಾಮಕ ಪಡೆ ಭಾರೀ ಪ್ರಯತ್ನ ನಡೆಸುತ್ತಿದೆಯಾದರೂ ಪ್ರಯಾಣಿಕರು ಬದುಕುಳಿದಿರುವ ಸಾಧ್ಯತೆ ಬಹಳ ಕಡಿಮೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಬಜ್ಪೆ ಬಳಿಯ ಪಾವೂರು ಸಮೀಪದ ನೂತನ ವಿಮಾನ ನಿಲ್ದಾಣವಿರುವ ಪ್ರದೇಶದ ಕೆಳಭಾಗದ ಕಣಿವೆಯಲ್ಲಿ ಸದ್ಯ ಈ ವಿಮಾನದ ಅವಶೇಷಗಳು ಇವೆ.
ಸಂಸದ ನಳಿನ್ ಕುಮಾರ್ ಕಟೀಲ್, ಐಜಿಪಿ ಗೋಪಾಲ್ ಹೊಸೂರು ಮತ್ತಿತರ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.ವಿಮಾನ ನಿಲ್ದಾಣದಲ್ಲಿ ಇತರ ಎಲ್ಲ ವಿಮಾನಗಳ ಹಾರಾಟವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದ್ದು, ರಕ್ಷಣಾ ಸಿಬ್ಬಂದಿಯಿಂದ ರನ್‌ವೇ ಪರಿಶೀಲನೆ ನಡೆದ ಬಳಿಕ ಇತರ ವಿಮಾನಗಳ ಹಾರಾಟದ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

 


 

ವಿಮಾನದಲ್ಲಿದ್ದ ಪ್ರಯಾಣಿಕರ ವಿವರ: ಶಫ್ತರ್ ಅಲಿ ಉಚ್ಚಿಲ ಉಡುಪಿ, ಅಬ್ದುಲ್ಲಾ ಪುತ್ತೂರು, ಉಮರ್ ಫಾರೂಕ್, ಎಡಪದವಿನ ಝುಲೇಖ (ಅವರೊಂದಿಗೆ ಇನ್ನೂ ಇಬ್ಬರು ಮಹಿಳೆಯರು ಹಾಗೂ ಮಗು), ಅಬ್ದುಲ್ ಸತ್ತಾರ್, ನಸೀಮಾ ಅಶ್ರಫ್, ಡಾ.ಸಬ್ರೀನಾ, ರಶಾದ್, ನೈಝಾನ್, ಮೊಯಿನ್ ಕುಟ್ಟಿ ಕಣ್ಣೂರು ಕೇರಳ, ಪ್ರದೀಶ್ ಮಂಗಳೂರು, ಕಷ್ಣನ್ ಕಾಸರಗೋಡು

 



 

ಒಂದೇ ಕುಟುಂಬದ ನಾಲ್ವರ ಸಾವು
ಉಡುಪಿ ವಳಕಾಡಿನ ನಿವಾಸಿ ಜಿ.ಎಂ.ಮೆಹಬೂಬ್ ಎಂಬವರ ಪುತ್ರ ಸಹಿತ ನಾಲ್ಕು ಮಂದಿ ವಿಮಾನ ದುರಂತದಲ್ಲಿ ಮತಪಟ್ಟಿದ್ದಾರೆ. ಮತಪಟ್ಟವರನ್ನು ಮುಹಮ್ಮದ್ ಜಿಹಾದ್ (40), ಅವರ ಪತ್ನಿ ಶಮೀನಾ (34), ಮಕ್ಕಳಾದ ಝುನೈದಾ (3), ಝೈನಬಾ (2) ಎಂದು ಗುರುತಿಸಲಾಗಿದೆ.

ನಿನ್ನೆ ಸಂಜೆ ಮುಹಮ್ಮದ್ ಜಿಹಾದ್‌ರ ತಾಯಿ ಹಲೀಮಾಬಿ ಮತಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಕುಟುಂಬ ಸಮೇತರಾಗಿ ಊರಿಗೆ ಆಗಮಿಸುತ್ತಿದ್ದರು. ದಂಪತಿ ತಮ್ಮ ಇನ್ನಿಬ್ಬರು ಮಕ್ಕಳಾದ ರಾಬಿಯಾ, ರೋಹನ್‌ರನ್ನು ದುಬಾಯಿಯಲ್ಲೇ ಬಿಟ್ಟು ಬಂದಿದ್ದಾರೆ.



 

AŸáªÇ… ŸÑàÃ… Pæ.Gí. 

Êæãשªà®… ¶ÜÃÝÓ… EÓݾ®…

ÊÜÞ×ÊÜå… ÊÜááÖÜÊÜᾨ… ±ÜÈÉ

ÊÜááÖÜÊÜᾨ… AÍÜŶ… Pæ.

ÊÜááÖÜÊÜᾨ… EÓݾ®…

®ÜËà®… ÊÝÆrÃ… ¶æ®ÝìíwÓ…

EÇÝÉÓ… wÔÆÌ

ÓÜÄñÜ ². wÓæãàÃÜkÞ

ÊÜá®Ü°±ÜvÜá³ AÍÜŶ… G.

ÓܶܪÅ AÈ ÍæàT…

ÊÜáÖæàÍ… Íæqr

AŸáªÇ… ÖÝÄÓ… Pæã±Ü³Æí Pæ ÖèÓ…

AŸáªÇÝÉ i¸ÝÅ®…

².PÜáímßPÜêÐÜ¡®…

±ÜÅ»ÝPÜÃÜ®… ².

®æPÜRÃæ C¸ÝÅ×í CÓݾÀáÇ…

ÊæáÈÌ®… QÃÜO… Ëá®æàgÓ…

Ô©ªàP… ÓÜãÄ ÓÜáÇæçÊÜÞ®…

±ÜâñÜã¤ÃÜá CÓݾÀáÇ… AŸáªÇÝÉ

ÓæãàÊÜáÍæàSÃ… ². ÎÅà¯ÊÝÓÜ

ÇæãàPæàÍ… ®ÝÃÝ¿á|

ÇæãÈpÝ vÜ¿ÞÓ…

ÈÈÉ vÜ¿ÞÓ…

±ÜÅËà| ÓÜáí¨ÜÃÜ

×ÇÝx wÓæãàÃÜkÞ

±Üũ౅ ©à±Ü ¯ÊÝÓ…

væ¯Ó… ÓÜÇݪ®Ý

AÐÜr®… ÓÜÇÝx®Ý

ÊÜá®ÜãÕÃ… ÖÜÓæç®ÝÃ…

ÃÜÊÜÞ ÓÜ£àÍ…

ÊÜááÖÜÊÜᾨ… ŸÑàÃ…

AŸãŸPÜÃ… Ô©ªàP…

ÊÜááÖÜÊÜᾨ… EÓݾ®…

ÍæçÇæàÍ… ÃÝÊ… ŸÅÖݾÊÜÃÜ

ÊÜááÖÜÊÜᾨ… Äká¿Þ¨…

ÍÜËáà®Ý AŸáªÇ… PÜÄàí

Ãækáç®Ü¸… ÊÜááÖÜÊÜᾨ…Äká¿Þ¨…

ÊÜááÖÜÊÜᾨ… ÃÜkáá¸æçÃ… Äká¿Þ¨…

ÍÜÎPÝíñ… ±ÜäíhÝ

ÊÜá~ÃæàTÝ ±ÜäíhÝ

AŸáªÇ… ŸÃ…Å ¨ÝÊÜáã©

ÊÜáÖæàÍ… Íæqr

ÊÜááÖÜÊÜᾨ… ®ÝÔÃ…

A®ÜÌÃ… ÓÝ©P…

ÖÜÓÜ®… PÜáqr

hæãà¿áÇ… ±ÜÅñݱ… wÓæãàÃÜkÞ

AÃÜáO… PÜáÊÜÞÃ… Íæqr

AŸáªÇ… ÓÜÊÜᨅ

±ÜÅÓݨ… B®Üí¨… ÊÜáíhæÅàPÜÃ…

PÜêÐÜ¡®… PæãàÈPÜá®…°

ÊÜááÙÜÛÍæÏàÄ ¸ÝÆPÜêÐÜ¡

ÍÝí£ JÇæËàÃÜ

aæàñÜ®… ÊÜááTæàÍ… PÜáÊÜÞÃ…

AÖܾ¨… ®èÍݨ… AŸáº

ÃÝg®… ±ÜâÈÉPæãàvÜ®…

g¿á±ÜÅPÝÍ… ¨æàÊÝwWÜ

g¿áÃÝí Pæãào®…

bñÜÅ g¿áÃÝí

ÃÝÖÜáÇ… g¿áÃÝí

±ÜÅ»ÝÊÜ£ PÜPæàìÃÝ

BÎñÜ ¸æãàÇÝÃ…

APÜÒ¿å… ¸æãàÇÝÃ…

ÓÜáÃæàÍ… ÓÜáí¨ÜÃ…

 ÓÜíiàÊÜ ¸ÝŸ|¡ ÖæWÜvæ ŸáQRíW…

ÓæãàÊÜá|¡ ®ÝÃÝ¿áO…

±Üũ౅ i.Pæ

PÜÈÉíWÜÇ… AŸáªÇÝÉ

ñÜÙÜíWÜÃÜ C¸ÝÅ×í PÜÈàÇ…

®ÝÄká¿Þ AµÅà®…

ÊÜááÖÜÊÜᾨ… A¸Ý®… ÃÜáPÜá°©ªà®…

ÊÜááÖÜÊÜᾨ… Ãܵ ¸æÚ¿Þ±ÜâÃÜ

AŸáªÇÝÉ ÊÜááÖÜÊÜᾨ…

C¸ÝÅ×í ÓÝÖæ¸…

ÓÜËáà®Ý ÓÝÖæ¸…

×ÍÝí C¸ÝÅ×í

Ä¨Ý C¸ÝÅ×í

±æÃÜáíŸÆ ÊÜááÖÜÊÜᾨ…

ÎÊÜPÜáÊÜÞÃÜ ®ÝWÜÃÝh…

ËáÓæÓ… Ëáà®Üá WÜá±Ý¤

Íæqr Pæ.Pæ

WÜíWÝ«ÜÃÜ ®Ý¿áÃ…

±ÜÅ»Ýñ… PÜáÊÜÞÃ… AñݤÊÜÃÜ

ÊÜááÊÜÞ¤ÃÜkå…

¸Ýµà®Ý

ÊæáÖܵà®Ý

Öæç¶Ý

PÜQRíhæ EÓݾ®…

ÖÜÑì~ ±ÜäíhÝ

BÃæãà®… hæãàÁáÇ… ¶æ®ÝìíwÓ…

¯ÖÝ CË᤿ÞÃÜkå…

»ÝÓÜRÃÜ®… q.Ë

PæãàÊÜáÆÊÜÈÉ AÈíQàÇ…

®ÝÃÝ¿á| PÝíñÜÊ… ÃÝÊ…

ÊÝ~ ®ÝÃÝ¿á| ÃÝÊ…

ÊæçÐÜ¡Ë ®ÝÃÝ¿á| ÃÝÊ…

ÊÜááÖÜÊÜᾨ… CÓÝT… ÃܵàP… AÖܾ¨…

ÖÜÓܮܟº AŸãŸPÜÃ…

×¸Ý ÖÜÔà®Ý

ÊÜááÎà®Ý

Öæç¶Ý ÖÝÐÜ

hæãà¿á®… ÄaÜv…ì ÓÜÇݪ®Ü

EÊÜáÃ… ¶ÝÃÜãP… ÊÜááÖÜÊÜᾨ…

ÍÝ×¨Ü ®ÜáÓÜÅñ…

ÄkáÍÝ®… AŸáªÃÜÅÖݾ®…

PÜ®Üã°ÃÜá ÃÜkááÇæàTÝ ¸Ý®Üá

®Ü©àÊÜÞ ÊÜááÖÜÊÜᾨ… AÍÜŶ…

ÓÜñÜ®ÝÃÝ¿á| ŸÆÉPÜáÃÜÂ

ÓÜáhÝñÝ ÃÝÊ…

¶Ý£ÊÜÞ ÊæáÖ…ÃÜkÞ®… Íܶ…TÝñ…

ÃÜÐݨ…

QÍæãàÃ… PÜáÊÜÞÃ…  PæãÃÜíWÜűÝw, EvÜá²

TݨÜÃ… AÊÜá®ÜWæãàÇ…

ÓÜáÖæà¸… ÊÜááÖÜÊÜᾨ… ®ÝÔàÃ…

¹à¹ ÓÝÃÝ

®Ü¹àÖÝ ÊÜááÖÜÊÜᾨ… ®ÝÔàÃ…

ÊÜááÖÜÊÜᾨ… AÍÜŶ…

AÍÝÃÜkå… AŸáªÇÝÉ

BÀáÐÝ A¶ÜÔà®…

±ÜÆÉË ÍÜPÜáíñÜÇÝ Çæãà¸æã

Ëà®æàÍ… A¯àPæãàÇÝ Çæãà¸æã

ËÍÝÆ ÓæãàÀᨅ Çæãà¸æã

AŸáªÇÝÉ Pæ.

ÃæãàÄká ÎàŸá

WæãàwÌ®… ¥æãàÊÜáÓ…

WæãÉàÄ¿Þ ¥æãàÊÜáÓ…

ŸWÝÈ ±ÜÅ»ÝPÜÃ…

PÜáímnŸáªÇÝÉ

 

ÊÜáPÜRÙÜá

Ãækáç®Ü¸… ÊÜááÖÜÊÜᾨ…Äká¿Þ¨…

AÐÜr®… ÓÜÇÝx®Ý

ÃÝÖÜáÇ… g¿áÃÝí

ÊÜááÖÜÊÜᾨ… A¸Ý®… ÃÜáPÜá°©ªà®…

Ä¨Ý C¸ÝÅ×í

ÊÜááÖÜÊÜᾨ… ÃÜkáá¸æçÃ… Äká¿Þ¨…

AŸáªÇ… ŸÃ…Å ¨ÝÊÜáã©

×¸Ý ÖÜÔà®Ý

 

 

Ÿ¨ÜáPÜáÚ¨ÜÊÜÃÜá

hæãà¿áÇ… ±ÜÅñݱ… wÓæãàÃÜkÞ

ÍܹÅà®Ý ÖÜP…

EÊÜáÃ… ¶ÝÃÜãP… ÊÜááÖÜÊÜᾨ…

ÊÜÞÀá®… PÜáqr Pæ ²

±Üũ౅ i.Pæ

PÜêÐÜ¡®… PæãàÈPÜá®…°

AŸáªÇÝÉ ±ÜâñÜã¤ÃÜá CÓݾÀáÇ…

ÊÜááÖÜÊÜᾨ… EÓݾ®…

ÊÜááÖÜÊÜᾨ… AÍݳP…

 

 

ŸáQRíW… ÊÜÞw¨ÜªÊÜÃÜá

ÊÜÓÜíñ… Íæqr

ñæÃæàÃÜkáÊÜá¾ µÈ±…

ÊÜááÖÜÊÜᾨ… AÍÝ#P…

ÖÜáÓݰ ±ÜËàì®…

PÜáímßnPÜ|¡®… q. 

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಮೂರೂ ಬಿಟ್ಟವರು ಊರಿಗೆ ದೊಡ್ಡವರು

ದೇಶದ ಮುಂದೆ ನಾಡು ತಲೆತಗ್ಗಿಸುವಂತಹ ಘಟನೆ ರಾಜ್ಯದ ಸದನದಲ್ಲಿ ನಡೆದಿದೆ. ನಾಡಿನ ಇಬ್ಬರು ಸಚಿವರು ಸದನದಲ್ಲೇ ತಮ್ಮ ಮೊಬೈಲ್ ಮೂಲಕ ಬ್ಲೂಫಿಲಂ ನೋಡಿ, ಜನತೆಯ ಮುಂದೆ ರೆಡ್‌ಹ ...


ನಿಮ್ಮ ಅನಿಸಿಕೆ

postClick here to post your views
EPAPER
access

ಬಡವರ ಮಕ್ಕಳಿಗೆ ನಿರಾಕರಿಸಲ್ಪಟ್ಟ ಶಿಕ್ಷಣ

ಶಿಕ್ಷಣದ ಹಕ್ಕು ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕು ಅಲ್ಲ. ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೂ ಹ ...


- ಎಸ್.ಬಾಲನ್,ಹೈಕೋರ್ಟ್ ವಕೀಲರು, ಬೆಂಗಳೂರು.

ಯಶಸ್ವಿ ರಂಗ ಪ್ರಯೋಗ ನೀಡುವ ಆತ್ಮೋಲ್ಲಾಸ

ಮುಂಬೈ ಚುಕ್ಕಿ ಸಂಕುಲದ ಗೆಳೆಯರ ಬಳಗ ಪ್ರಸ್ತುತ ಪಡಿಸಿದ ನಾಟಕ ‘ಕುವೆಂಪು ಕಂಡ ಮಂಥರೆ’ ಮುಂಬ ...


- ಗೋಪಾಲ್ ತ್ರಾಸಿ

ಅಂತರ ಜಾತಿಯ ವಿವಾಹ ಮೀಸಲಾತಿಗೆ ಅಡ್ಡಿಯಾಗದು: ಸರ್ವೋಚ್ಚ ನ್ಯಾಯಾಲಯದ ತೀರ್ಪು

ಒಂದಲ್ಲ ಒಂದು ಕಾರಣದಿಂದ ಸಮಾಜದಲ್ಲಿ ಬೇರೂರಿರುವ ಅಸಮಾನತೆಯನ್ನು ಹೋಗಲಾಡಿಸಲು ಕೇಂದ್ರ ಮತ್ತು ರ ...


- ಕೆ. ದೇಜಪ್ಪ

ಆರೆಸ್ಸೆಸ್ ಶಿಸ್ತಿನ ಒಳಗುಟ್ಟು

ಹುಬ್ಬಳ್ಳಿಯಲ್ಲಿ ನಡೆದ ಆರೆಸ್ಸೆಸ್‌ನ ಹಿಂದೂಶಕ್ತಿ ಸಂಗಮ ಕಂಡು ರೋಮಾಂಚಿತಗೊಂಡ ಸ್ನೇಹಿತರ ...


- ಸನತ್‌ ಕುಮಾರ ಬೆಳಗಲಿ

ನಿನ್ನನ್ನು ಒಳ್ಳೆಯ ಬ್ಯಾರಿ ಅಂತ ಹೇಗೆ ನಂಬುವುದು?

‘ಕರಾವಳಿಯಲ್ಲಿ ಒಳ್ಳೆಯ ಬ್ಯಾರಿಗಳೂ ಇದ್ದಾರೆ ಗೊತ್ತುಂಟಾ... ಗೋ ಸಮಾವೇಶ ಮಾಡಿದ ಹಾಗೆ ನಾವು ಮ ...


- ಚೇಳಯ್ಯ

ವಿವೇಕಾನಂದರ ವಾರಸುದಾರರು ಕೋಮುವಾದಿಗಳಲ್ಲ-ಪ್ರಗತಿಪರರು

ಆಧುನಿಕ ತತ್ವಶಾಸದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ.ವೇದಾಂತ ...


- ಡಾ ಜಿ. ಭಾಸ್ಕರ ಮಯ್ಯ

ಮನಸ್ಸಿನ ಅಸ್ವಸ್ಥತೆಗೆ ಮೂಲ ಕಾರಣ ಹುಡುಕಬೇಕು

ನಾನು ಮನೋವೈದ್ಯೆಯಲ್ಲ.ಆದರೆ ಮನಸ್ಸನ್ನು ಪ್ರೀತಿಸುವುದರಿಂದ ಮಾತ್ರ ಈ ಪ್ರಕರಣದ ವಿಶ್ಲೇಷಣೆ ನನ ...


- ಜ್ಯೋತಿ ಗುರುಪ್ರಸಾದ್

ದೂರಸಂಪರ್ಕ ನೀತಿ ಬೇಕಾಗಿದೆ

ಕಳೆದ ಕೆಲವು ದಿನಗಳಿಂದ ಟೆಲಿವಿಶನ್ ಉದ್ದಿಮೆಯ ಪ್ರಬಲೀಕರಣ ಕುರಿತ ವಿಷಯ ವಾಣಿಜ್ಯ ಸುದ್ದ ...


- ಅರವಿಂದ ರಾಜಗೋಪಾಲ