ಇಸ್ರೇಲ್‌ ವಿರುದ್ಧ ಹೋರಾಟ ಮುಂದುವರಿಸಲು ಫೆಲೆಸ್ತೀನಿಯರಿಗೆ ಅಹ್ಮದಿನಜಾದ್‌ ಕರೆ
mail-img print-img

ಇಸ್ರೇಲ್‌ ವಿರುದ್ಧ ಹೋರಾಟ ಮುಂದುವರಿಸಲು ಫೆಲೆಸ್ತೀನಿಯರಿಗೆ ಅಹ್ಮದಿನಜಾದ್‌ ಕರೆ

ಶನಿವಾರ - ಸೆಪ್ಟೆಂಬರ್ -04-2010

ಟೆಹಾ್ರನ್‌, ಸೆ.3: ಅಮೆರಿಕದ ಮಧ್ಯ ಸ್ಥಿಕೆಯಲ್ಲಿ ಇಸ್ರೇಲ್‌ ಹಾಗೂ ಫೆಲೆಸ್ತೀನ್‌ ಮುಖಂಡರು ತಮ್ಮ ಶಾಂತಿ ಮಾತುಕತೆಯನ್ನು ಮುಂದುವರಿಸಲು ಸಮ್ಮತಿಸಿರುವ ಬೆನ್ನಲ್ಲೇ, ಇಸ್ರೇಲ್‌ ವಿರುದ್ಧ ಫೆಲೆಸ್ತೀನಿಯರು ತಮ್ಮ ಸಶಸ್ತ್ರ ಹೋರಾಟವನ್ನು ಬಲಗೊಳಿಸುವಂತೆ ಇರಾನ್‌ನ ಅಧ್ಯಕ್ಷ ಮಹ್ಮೂದ್‌ ಅಹ್ಮದಿನಜಾದ್‌ ಒತಾ್ತಯಿಸಿದಾ್ದರೆ.

ಇಸ್ರೇಲ್‌ನ ಅಧ್ಯಕ್ಷ ಬೆಂಜಮಿನ್‌ ನೆತನ್ಯಾಹು ಹಾಗೂ ಫೆಲೆಸ್ತೀನಿ ಪಾ್ರಧಿ ಕಾರದ ಅಧ್ಯಕ್ಷ ಮಹ್ಮೂದ್‌ ಅಬ್ಬಾಸ್‌ರ ನಡುವೆ ನಡೆದ ಮೊದಲ ಸುತ್ತಿನ ಶಾಂತಿ ಮಾತುಕತೆಯು ಯಶಸ್ವಿಯಾಗಿ ರುವುದಾಗಿ ಅದರ ನೇತೃತ್ವ ವಹಿಸಿದ್ದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್‌ ಅಭಿಪ್ರಾಯಿಸಿದ್ದರು.

ಕಳೆದ ಆರು ದಶಕಗಳಿಂದ ಭುಗಿಲೇ ಳುತ್ತಿರುವ ಸಂಘರ್ಷವನ್ನು ಮುಕಾ್ತಯ ಗೊಳಿಸುವ ನಿರೀಕ್ಷೆಯನ್ನು ಹೊಂದಿರುವ ಮಾತುಕತೆಗಳು ಮತ್ತೊಮ್ಮೆ ವೈಫಲ್ಯ ಕಾಣಲಿದೆ ಎಂದು ಅಹ್ಮದಿನಜಾದ್‌ ಇದೇ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಸ್ರೇಲ್‌ನ ವಿರುದ್ಧದ ಹೋರಾಟ ದಲ್ಲಿ ಫೆಲೆಸ್ತೀನಿಯರಿಗೆ ಕೆಲವು ಮುಸ್ಲಿಂ ನಾಯಕರು ಸಂಪೂರ್ಣ ಸಹಕಾರ ನೀಡುತ್ತಿಲ್ಲ ಎಂದೂ ಅಹ್ಮದಿನಜಾದ್‌ ಟೀಕಿಸಿದಾ್ದರೆ.

‘‘ಫೆಲೆಸ್ತೀನ್‌ ವಿವಾದವು ಫೆಲೆಸ್ತೀನಿ ರಾಷ್ಟ್ರದ ಶತ್ರುಗಳೊಂದಿಗಿನ ಮಾತುಕತೆಗಳ ಮೂಲಕ ಬಗೆಹರಿ ಯಲು ಸಾಧ್ಯವಿಲ್ಲ. ಹೋರಾಟ ವೊಂದೇ ಫೆಲೆಸ್ತೀನಿಯರನ್ನು ರಕ್ಷಿಸಿ ಕೊಳ್ಳಲು ಇರುವ ಏಕೈಕ ಮಾರ್ಗ ವಾಗಿದೆ’’ ಎಂದು ಟೆಹಾ್ರನ್‌ ವಿಶ್ವವಿದಾ್ಯ ನಿಲಯದಲ್ಲಿ ನಡೆದ ಅಲ್‌ಕುದ್‌‌ಸ (ಜೆರುಸಲೇಂ)ವಾರ್ಷಿಕ ದಿನಾಚರಣೆ ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅಹ್ಮದಿನಜಾದ್‌ ತಿಳಿಸಿದಾ್ದರೆ.

‘‘ಈ ಬಿಕಕ್ಟ್ಟನ್ನು ಸೃಷ್ಟಿಸಿರುವವರೇ ಮಧ್ಯಸ್ಥಿಕೆ ವಹಿಸಿರುವಾಗ ಮಾತುಕತೆ ಗಳು ಹೇಗೆ ತಾನೆ ಯಶಸ್ವಿಯಾಗಲು ಸಾಧ್ಯ’’ ಎಂದು ಅಹ್ಮದಿನಜಾದ್‌ ಪ್ರಶ್ನಿಸಿದಾ್ದರೆ. ಇಸ್ರೇಲ್‌ನ ಅಧ್ಯಕ್ಷ ಬೆಂಜಮಿನ್‌ ನೆತನಾ್ಯಹು ಹಾಗೂ ಫೆಲೆಸ್ತೀನಿ ಪಾ್ರಧಿಕಾರದ ಅಧ್ಯಕ್ಷ ಮಹ್ಮೂದ್‌ ಅಬಾ್ಬಸ್‌ರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್‌ ಉಪಸ್ಥಿತಿಯಲ್ಲಿ ಸೆಪ್ಟಂಬರ್‌ 14-15 ರಂದು ಮಾತುಕತೆ ಮುಂದುವರಿಸಲು ಸಮ್ಮತಿಸಿದಾ್ದರೆ ಎಂದು ವರದಿಗಳು ತಿಳಿಸಿವೆ.

ಮಧ್ಯಪಾ್ರಚ್ಯದಲ್ಲಿನ ಪಾ್ರಂತೀಯ ಮುಖಂಡರು ಇಸ್ರೇಲ್‌ನ ವಿರುದ್ಧ ಒಂದಾಗಬೇಕು ಎಂದು ಅಹ್ಮದಿ ನಜಾದ್‌ ಕರೆ ನೀಡಿದಾ್ದರೆ.


ಇರಾನ್‌ನ 1979ರ ಇಸಾ್ಲಮಿಕ್‌ ರೆವಲ್ಯೂಶನ್‌ನ ಸಾ್ಥಪಕ ಆಯತುಲ್ಲ ರುಹೊಲಾ್ಲ ಖೊಮೈನಿಯವರು ಅಲ್‌-ಕುದ್‌‌ಸ ದಿನಾಚರಣೆಗೆ ನಾಂದಿ ಹಾಡಿದ್ದರು. ಈ ದಿನಾಚರಣೆಯನ್ನು ಪ್ರತಿವರ್ಷ ಮುಸ್ಲಿಮರ ಪವಿತ್ರ ಮಾಸ ರಮಝಾನ್‌ನ ಕೊನೆಯ ಶುಕ್ರವಾರ ನೆರವೇರಿಸಲಾಗುತ್ತದೆ. ಇದೇ ವೇಳೆ ಟೆಹಾ್ರನ್‌ನ ಬೀದಿಗಳಲ್ಲಿ ಸಾವಿರಾರು ಮಂದಿ ರಾ್ಯಲಿ ನಡೆಸಿ ‘ಇಸ್ರೇಲ್‌ಗೆ ಮರಣವಾಗಲಿ; ಅಮೆರಿಕಕಕ್ೆ ಮರಣವಾಗಲಿ’’ ಎಂಬ ಘೋಷಣೆಗಳನ್ನು ಕೂಗಿದರು. ಅನೇಕರು ಖೊಮೈನಿ ಹಾಗೂ ಅವರ ಉತ್ತರಾಧಿಕಾರಿ ಮುಖಂಡ ಆಯತುಲ್ಲ ಖಾಮಿನೈಯವರ ಭಾವಚಿತ್ರಗಳನ್ನು ಹೊತ್ತು ಮೆರವಣಿಗೆ ನಡೆಸಿದರು ಎಂದೂ ವರದಿ ವಿವರಿಸಿದೆ.

Careers Talk
Post Your Comments

  Your Comment **fields are required  
  ಕನ್ನಡದಲ್ಲಿಟೈಪ್ ಮಾಡಲು CTRL + G ಒತ್ತಿರಿ  
 
 
   
   
   



ಸಂಪಾದಕೀಯ

ಶಿಲಾಯುಗದ ಸಂಸ್ಕೃತಿ

ಈ ನಾಡಿನ ಆತ್ಮ ಸಾಕ್ಷಿಯನ್ನು ಕಲಕುವಂತಹ ಮೂರು ಘಟನೆಗಳು ನಮ್ಮ ಮುಂದೆಯೇ ನಡೆದು ಹೋಗಿದೆ.ಆದರೆ ಅದಕ್ಕೆ ಸ್ಪಂದಿಸುವಂತಹ ಸಂವೇದನೆಗಳನ್ನು ಮಾತ್ರ ನಾಡು ಕಳೆದುಕ ...


ನಿಮ್ಮ ಅನಿಸಿಕೆ

postClick here to post your views
EPAPER
access

ಪ್ರಜೆಗಳ ಕೊರಳು ಹಿಸುಕುವ ಪ್ರಭುತ್ವ

ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರ ...


- ಸನತ್‌ಕುಮಾರ ಬೆಳಗಲಿ

ವ್ಯಂಗ್ಯಚಿತ್ರ ನಿಷೇಧದ ಕುರಿತು ಪ್ರಗತಿಪರರ ನಿಲುವಿಗೆ ಒಂದು ಪ್ರತಿಕ್ರಿಯೆ

ಈ  ಇಂಡಿಯಾಕ್ಕೆ ಸಂವಿಧಾನ ಕೊಟ್ಟ ಮಹಾನ್ ನಾಯಕರ ಆ ವ್ಯಂಗ್ಯ ಚಿತ್ರ ಬಂದಾಗ ಅದನ್ನ ...


- ಮಹಾದೇವ ಹಡಪದ

ಅಂಕಪಟ್ಟಿ ಜೀವನಕ್ಕೆ ಅಂಕದ ಪರದೆ ಎಳೆಯದಿರಲಿ

ಎಸೆಸೆಲ್ಸಿ ಫಲಿತಾಂಶ ಪ್ರಕಟವಾಗಿ ತೇರ್ಗಡೆಯಾದ ಮಕ್ಕಳು ಸಂಭ್ರಮಿಸುತ್ತಿರುವ ಈ ಸಂದರ್ಭದಲ್ಲ ...


- ಜ್ಯೋತಿ ಗುರುಪ್ರಸಾದ್

ಆ ಹುಡುಗಿಯರಲ್ಲಿ ತಾಯ್ತನದ ಹೆಚ್ಚುಗಾರಿಕೆ

ನಾವು ಬೆಳಗಾಂನಿಂದ ಅವ್ಯಕ್ತ ಭಾವನೆಗಳನ್ನು ತುಂಬಿಕೊಂಡು ಹುಬ್ಬಳ್ಳಿ ಮತ್ತು ಧಾರವಾಡಕ್ಕೆ ಹೊರಟೆವ ...


- ಶೂದ್ರ ಶ್ರೀನಿವಾಸ್

ವ್ಯಂಗ್ಯವಿರುವುದು ಇಂದಿನ ಸಂದರ್ಭದಲ್ಲಿ..;ಭಾಗ-1

ಭಾರತ ಕಂಡ ಅತ್ಯಂತ ಸಂವೇದನಾಶೀಲ ಮತ್ತು ಪ್ರತಿಭಾವಂತ ವ್ಯಂಗ್ಯಚಿತ್ರಕಾರ ಶಂಕರ್ ಅವರು 1949ರಲ ...


- ಶಿವಸುಂದರ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ;ಭಾಗ-7

ಮೊದಲಿಗೆ ಅಯ್ಯಂಗಾರ್ ಗೋಳ್ವಾಲ್ಕರ್‌ಗೆ ಈ ಕೆಳಗಿನ ಅಂಶಗಳತ್ತ ಬೆಟ್ಟು ಮಾಡಿದರು:ಮೊದಲನೆಯದು, ಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-6

ಭೇಟಿಯನ್ನು ವರದಿ ಮಾಡುವುದಕ್ಕಾಗಿ ನಾಗಪುರದಿಂದ ಹೋಗಿದ್ದ ಪೊಲೀಸ್ ಅಧಿಕಾರಿಯ ಮೇಲೆ ಮಿಶ ...


- ರಾಕೇಶ್ ಅಂಕಿತ್

ಆರೆಸ್ಸೆಸ್ ಮೇಲಿನ ನಿಷೇಧ ಹೇಗೆ ತೆರವಾಯಿತು? ಭಾಗ-5

ಭಾರತೀಯ ಸಂವಿಧಾನವನ್ನು ಟೀಕಿಸಿದ ಗೋಳ್ವಾಲ್ಕರ್, ಓರ್ವ ಸಾಮಾನ್ಯ ವ್ಯಕ್ತಿ ಅರ್ಥ ಮಾಡ ...


- ರಾಕೇಶ್ ಅಂಕಿತ್