ಸದನದಲ್ಲಿ ‘ಬ್ಲೂಫಿಲಂ’ ವೀಕ್ಷಣೆ: ಆರೋಪಿಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ; ಸಿದ್ದರಾಮಯ್ಯ


ಬೆಂಗಳೂರು, ಫೆ.8: ಸದನದ ಒಳಗಡೆ ‘ಬ್ಲೂಫಿಲಂ’ ವೀಕ್ಷಣೆ ಪ್ರಕರಣಕ್ಕೆ ಸಂಬಂಧಿಸಿ ಆರೋಪವೆನ್ನೆದುರಿಸುತ್ತಿರುವ ಬಿಜೆಪಿ ಶಾಸಕರಾದ ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ್ ಹಾಗೂ ಕೃಷ್ಣ ಜೆ. ಪಾಲೆಮಾರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

>>> ಮುಂದೆ ಓದಿ

ರಾಷ್ಟ್ರೀಯ

ಕಚ್ಚಾ ತೈಲ ಆಮದು: ಭಾಗಶಃ ಪಾವತಿ ವ್ಯವಸ್ಥೆಗೆ ಇರಾನ್ ಸಮ್ಮತಿ

ಹೊಸದಿಲ್ಲಿ, ಫೆ.7: ಪಶ್ಚಿಮದ ದೇಶಗಳು ಇರಾನ್ ವಿರುದ್ಧ ದಿಗ್ಬಂಧನ ವಿಧಿಸಿರುವುದರಿಂದ ಕಚ್ಚಾ ತೈಲ ಆಮದಿನಲ್ಲಿ ಯಾವುದೇ ತೊಂದರೆಯಾಗದಂತೆ ತಡೆಯಲು ಇರಾನ್ ಹಾಗೂ ಭ ...


>>> ಮುಂದೆ ಓದಿ

ಅಂತರಾಷ್ಟ್ರೀಯ

ಮಾಲ್ಡೀವ್ಸ್ ಅಧ್ಯಕ್ಷ ಮುಹಮ್ಮದ್ ನಶೀದ್ ರಾಜೀನಾಮೆ

ಮಾಲೆ, ಫೆ.7: ಮಾಲ್ಡೀವ್ಸ್‌ನಲ್ಲಿ ಮೊದಲ ಬಾರಿಗೆ ಪ್ರಜಾತಾಂತ್ರಿಕ ರೀತಿಯಲ್ಲಿ ಅಧ್ಯಕ್ಷರಾಗಿ ಚುನಾಯಿತರಾಗಿದ್ದ ಮುಹಮ್ಮದ್ ನಶೀದ್ ತಮ್ಮ ಸ್ಥಾನಕ್ಕೆ ರಾಜ ...


>>> ಮುಂದೆ ಓದಿ

ಕರ್ನಾಟಕ

ಸರಕಾರಿ ಜಾಗದಲ್ಲಿ ಅನಧಿಕೃತ ನಾಗರಕಟ್ಟೆ ನಿರ್ಮಾಣ :ಪಿಡಬ್ಲುಡಿ ಇಲಾಖೆಯ ವರ್ತನೆಗೆ ಕಣ್ಣು ಮುಚ್ಚಿ ಕುಳಿತ ಜಿಲ್ಲಾಡಳಿತ

ತುಮಕೂರು, ಫೆ. 7: ಸುಪ್ರೀಂ ಕೋರ್ಟ್‌ನ ಇತ್ತೀಚೆಗಿನ ಸೂಚನೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮದ ಪ್ರಕಾರ ಸಾರ್ವಜನಿಕ ರಸ್ತೆ, ಕೆರೆ ಕಟ್ಟ ...


>>> ಮುಂದೆ ಓದಿ

ಕರಾವಳಿ

ರೇವ್ ಪಾರ್ಟಿ: ಪೇಜಾವರ ಶ್ರೀ, ಸಿಂಘಾಲ್ ಆಕ್ಷೇಪ

ಉಡುಪಿ, ಫೆ.7: ಮಲ್ಪೆ ಸೈಂಟ್ ಮೇರಿಸ್‌ನಲ್ಲಿ ನಡೆದ ರೇವ್ ಪಾರ್ಟಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಪೇಜಾವರ ಮಠಾಧೀಶ ಶ್ರೀವಿಶ್ವೇಶ ತೀರ್ಥ ಸ್ವಾಮ ...


>>> ಮುಂದೆ ಓದಿ

ಕ್ರೀಡೆ

ಲಂಕೆಯ ವಿರುದ್ಧ ಭಾರತದ ಅಂಕೆಯಾಟ ಇಂದು ಎರಡನೆ ಪಂದ್ಯ ವಿಶ್ವಕಪ್ ಬಳಿಕ ಮೊದಲ ಮುಖಾಮುಖಿ

ಪರ್ತ್, ಫೆ.7: ಹತ್ತು ತಿಂಗಳ ಹಿಂದೆ ವಿಶ್ವಕಪ್ ಕ್ರಿಕೆಟ್ ಫೈನಲ್‌ನಲ್ಲಿ ಶ್ರೀಲಂಕಾವನ್ನು ಮಣಿಸಿ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿದ ಭಾರತ ಬುಧವಾರ ಇಲ್ಲಿ ನಡ ...


>>> ಮುಂದೆ ಓದಿ

ಸುಗ್ಗಿ

ಮೃತ್ಯುವಿಗೊಂದು ಹೆದ್ದಾರಿ

ಭಾರತದ ರಸ್ತೆಗಳಲ್ಲಿ ಪ್ರತಿ ನಾಲ್ಕು ನಿಮಿಷಗಳಿಗೊಮ್ಮೆ ಓರ್ವ ವ್ಯಕ್ತಿ ಅಪಘಾತದಲ್ಲಿ ಸಾಯುತ್ತಾನೆ. ಪ್ರಾಯಶಃ ಈ ಲೇಖನ ವನ್ನು ಓದಿ ಮುಗಿಸುವ ಹೊತ್ತಲ್ಲಿ ಭಾರತದ ಯ ...


>>> ಮುಂದೆ ಓದಿ

ಇಂದಿನ ಮಾರುಕಟ್ಟೆ

ಬೆಂಗಳೂರು

ರೇವು ಪಾರ್ಟಿ ವಿರುದ್ಧ ವಿಪಕ್ಷ ಸದಸ್ಯರ ಆಕ್ರೋಶ ವರದಿ ತರಿಸಿ ಕ್ರಮ: ಸಿಎಂ

ಬೆಂಗಳೂರು, ಫೆ. 7: ಉಡುಪಿ ಜಿಲ್ಲೆಯ ಸೈಂಟ್ ಮೇರಿಸ್ ಐಲ್ಯಾಂಡ್‌ನ ಕಲಾ ಉತ್ಸವದಲ್ಲ್ಲಿ ನಮ್ಮ ಸಂಸ್ಕೃತಿಗೆ ವಿರುದ್ಧ ವಾದ ಯಾವುದೇ ಆಚರಣೆಗಳು ನಡೆದಿರುವುದು ಕಂಡ ...


>>> ಮುಂದೆ ಓದಿ

ವಿಶೇಷ ವರದಿಗಳು

ರಾಬರ್ಟ್ ವಾದ್ರಾರನ್ನು ತಡೆದ ಚುನಾವಣಾಧಿಕಾರಿಯ ವರ್ಗಾವಣೆ

ಅಮೇಥಿ, ಫೆ. 7: ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾರ ಪತಿ ರಾಬರ್ಟ್ ವಾದ್ರಾರ ಬೈಕ್‌ನ್ನು, ಚುನಾವಣಾ ನೀತಿಸಂಹ ...


>>> ಮುಂದೆ ಓದಿ

ವಾಚಕಭಾರತಿ

ಟ್ರಾನ್ಸ್‌ಫಾರ್ಮರ್ ಸ್ಥಳಾಂತರವಾಗಲಿ

ಮಾನ್ಯರೆ,

ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಚಾಮರಾಜಪೇಟೆ ವಾರ್ಡಿನ ವ್ಯಾಪ್ತಿಯಲ್ಲಿ ಬರುವ ಸಮೀರಪುರ ಮುಖ್ಯರಸ್ತೆಯಲ್ಲಿನ ಸತ್ಯನಾರಾಯಣ ಸ್ವ ...


>>> ಮುಂದೆ ಓದಿ

ಪ್ರತಿದಿನದ ವಿಶೇಷ

ಆರೋಗ್ಯ ಭಾಗ್ಯ

ಕುಷ್ಠ ರೋಗ ನಿವಾರಣೆಯ ಅಗತ್ಯ


ಮಾ­ನವನನ್ನು ಸಾವಿರಾರು ವರ್ಷಗಳಿಂದ ದೈಹಿಕವಾಗಿ,ಮಾನಸಿಕವಾಗಿ ಹಿಂಸಿಸುತ್ತಲೇ ಬಂದ ಕಾಯಿಲೆಗಳಲ್ಲಿ ಕುಷ್ಠರೋಗವೂ ಒಂದಾಗಿದೆ.ವಿಶ್ವದ ಎಲ್ಲ ರಾಷ್ಟ್ರಗಳು ಈ ರೋಗದ ...


ಜನ ಜನಿತ

ಚಂದ್ರಯಾನದ ಶಿಲ್ಪಿಗೆ ಕವಿದಿದೆ ಹಗರಣದ ಗ್ರಹಣ


ಕೇವಲ ಎರಡು ವರ್ಷಗಳ ಹಿಂದೆ ಬಾಹ್ಯಾಕಾಶ ವಿಜ್ಞಾನಿ ಜಿ.ಮಾಧವನ್ ನಾಯರ್‌ಗೆ ಭಾರತದ ದ್ವಿತೀಯ ಪರಮೋಚ್ಚ ಪುರಸ್ಕಾರವಾದ ಪದ್ಮವಿಭೂಷಣ ಪ್ರಶಸ್ತಿ ದೊರೆತಾಗ ಅವರಿಗೆ ದ ...


ಓ ಮಣಸೇ

*ಜಗತ್ತಿನಲ್ಲಿ ಅನೇಕ ಸಮಸ್ಯೆಗಳು ಧರ್ಮದ ತಿಳುವಳಿಕೆಯ ಅಭಾವದಿಂದ ಉಂಟಾಗಿದೆ.


-ಮೋಹನ್ ಭಾಗವತ್, ಅರೆಸ್ಸೆಸ್ ಸರಸಂಚಾಲಕ

= ಭಾರತದಲ್ಲಿ ನೀವು ಸೃಷ್ಟಿಸುತ್ತಿರುವ ಸಮಸ್ಯೆಗಳ ಹಿಂದೆ ಅಧಿಕಾರದ ಅಭಾವ ಕಾರಣವೆ?   


ಚಿತ್ರ ವಿಮರ್ಷೆ

ಚಿಂಗಾರಿ: ಹಾಲಿವುಡ್ ಶೈಲಿಯಲ್ಲಿ ದರ್ಶನ್


ಲಾಂಗು, ಮಚ್ಚುಗಳನ್ನು ಹಿಡಿದು ಬೋರಾಗಿರುವ ದರ್ಶನ್ ಇದೀಗ ದುಷ್ಟರನ್ನು ಸದೆಬಡಿಯಲು ಮಿಶಿನ್ ಗನ್ ವೊರೆ ಹೊಕ್ಕಿದ್ದಾರೆ. ‘ಚಿಂಗಾರಿ’ ಹೆಸರನ್ನು ಕಂಡು ಇದಾವುದೋ ಪ್ರ ...


ಸಂಪಾದಕೀಯ

ಮೂರೂ ಬಿಟ್ಟವರು ಊರಿಗೆ ದೊಡ್ಡವರು

ದೇಶದ ಮುಂದೆ ನಾಡು ತಲೆತಗ್ಗಿಸುವಂತಹ ಘಟನೆ ರಾಜ್ಯದ ಸದನದಲ್ಲಿ ನಡೆದಿದೆ. ನಾಡಿನ ಇಬ್ಬರು ಸಚಿವರು ಸದನದಲ್ಲೇ ತಮ್ಮ ಮೊಬೈಲ್ ಮೂಲಕ ಬ್ಲೂಫಿಲಂ ನೋಡಿ, ಜನತೆಯ ಮುಂದೆ ರೆಡ್‌ಹ ...


ನಿಮ್ಮ ಅನಿಸಿಕೆ

postClick here to post your views
EPAPER
access

ಬಡವರ ಮಕ್ಕಳಿಗೆ ನಿರಾಕರಿಸಲ್ಪಟ್ಟ ಶಿಕ್ಷಣ

ಶಿಕ್ಷಣದ ಹಕ್ಕು ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕು ಅಲ್ಲ. ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೂ ಹ ...


- ಎಸ್.ಬಾಲನ್,ಹೈಕೋರ್ಟ್ ವಕೀಲರು, ಬೆಂಗಳೂರು.

ಯಶಸ್ವಿ ರಂಗ ಪ್ರಯೋಗ ನೀಡುವ ಆತ್ಮೋಲ್ಲಾಸ

ಮುಂಬೈ ಚುಕ್ಕಿ ಸಂಕುಲದ ಗೆಳೆಯರ ಬಳಗ ಪ್ರಸ್ತುತ ಪಡಿಸಿದ ನಾಟಕ ‘ಕುವೆಂಪು ಕಂಡ ಮಂಥರೆ’ ಮುಂಬ ...


- ಗೋಪಾಲ್ ತ್ರಾಸಿ

ಅಂತರ ಜಾತಿಯ ವಿವಾಹ ಮೀಸಲಾತಿಗೆ ಅಡ್ಡಿಯಾಗದು: ಸರ್ವೋಚ್ಚ ನ್ಯಾಯಾಲಯದ ತೀರ್ಪು

ಒಂದಲ್ಲ ಒಂದು ಕಾರಣದಿಂದ ಸಮಾಜದಲ್ಲಿ ಬೇರೂರಿರುವ ಅಸಮಾನತೆಯನ್ನು ಹೋಗಲಾಡಿಸಲು ಕೇಂದ್ರ ಮತ್ತು ರ ...


- ಕೆ. ದೇಜಪ್ಪ

ಆರೆಸ್ಸೆಸ್ ಶಿಸ್ತಿನ ಒಳಗುಟ್ಟು

ಹುಬ್ಬಳ್ಳಿಯಲ್ಲಿ ನಡೆದ ಆರೆಸ್ಸೆಸ್‌ನ ಹಿಂದೂಶಕ್ತಿ ಸಂಗಮ ಕಂಡು ರೋಮಾಂಚಿತಗೊಂಡ ಸ್ನೇಹಿತರ ...


- ಸನತ್‌ ಕುಮಾರ ಬೆಳಗಲಿ

ನಿನ್ನನ್ನು ಒಳ್ಳೆಯ ಬ್ಯಾರಿ ಅಂತ ಹೇಗೆ ನಂಬುವುದು?

‘ಕರಾವಳಿಯಲ್ಲಿ ಒಳ್ಳೆಯ ಬ್ಯಾರಿಗಳೂ ಇದ್ದಾರೆ ಗೊತ್ತುಂಟಾ... ಗೋ ಸಮಾವೇಶ ಮಾಡಿದ ಹಾಗೆ ನಾವು ಮ ...


- ಚೇಳಯ್ಯ

ವಿವೇಕಾನಂದರ ವಾರಸುದಾರರು ಕೋಮುವಾದಿಗಳಲ್ಲ-ಪ್ರಗತಿಪರರು

ಆಧುನಿಕ ತತ್ವಶಾಸದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ.ವೇದಾಂತ ...


- ಡಾ ಜಿ. ಭಾಸ್ಕರ ಮಯ್ಯ

ಮನಸ್ಸಿನ ಅಸ್ವಸ್ಥತೆಗೆ ಮೂಲ ಕಾರಣ ಹುಡುಕಬೇಕು

ನಾನು ಮನೋವೈದ್ಯೆಯಲ್ಲ.ಆದರೆ ಮನಸ್ಸನ್ನು ಪ್ರೀತಿಸುವುದರಿಂದ ಮಾತ್ರ ಈ ಪ್ರಕರಣದ ವಿಶ್ಲೇಷಣೆ ನನ ...


- ಜ್ಯೋತಿ ಗುರುಪ್ರಸಾದ್

ದೂರಸಂಪರ್ಕ ನೀತಿ ಬೇಕಾಗಿದೆ

ಕಳೆದ ಕೆಲವು ದಿನಗಳಿಂದ ಟೆಲಿವಿಶನ್ ಉದ್ದಿಮೆಯ ಪ್ರಬಲೀಕರಣ ಕುರಿತ ವಿಷಯ ವಾಣಿಜ್ಯ ಸುದ್ದ ...


- ಅರವಿಂದ ರಾಜಗೋಪಾಲ